ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾನುವಾರ ಕನ್ನಡ ಪತ್ರಿಕೋದ್ಯಮ ದಿಗ್ಗಜರ ಸಂವಾದ
ಭಾನುವಾರ
ಕನ್ನಡ
ಪತ್ರಿಕೋದ್ಯಮ
ದಿಗ್ಗಜರ
ಸಂವಾದ
ವಿಕ್ರಾಂತ
ಪ್ರಕಾಶನದಿಂದ
ಚರ್ಚೆ,
ಸಂವಾದ
ಮತ್ತು
ಚಲನಚಿತ್ರ
ನಗರದ ಸೋನಾ ಟವರ್ಸ್ನ ನಾಣಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರಕಾಶ್ ಬೆಳವಾಡಿ ಅವರದು ಪ್ರಾಸ್ತವಿಕ ಮಾತು. ಕೆ.ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ವಿಕ್ರಾಂತ ಪ್ರಕಾಶನದ ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಪತ್ರಕರ್ತರಾದ ಈಶ್ವರ ದೈ ತೋಟ, ವಿಶ್ವೇಶ್ವರ ಭಟ್, ಆರ್.ಪೂರ್ಣಿಮಾ, ವೆಂಕಟನಾರಾಯಣ, ಎಚ್.ಆರ್.ರಂಗನಾಥ್, ಪದ್ಮರಾಜ ದಂಡಾವತಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಲನಚಿತ್ರ : ವಾಟರ್ಗೇಟ್ ಹಗರಣ ತನಿಖೆ ಮಾಡಿದ ಪತ್ರಕರ್ತರ ಅನುಭವ ಬಿಂಬಿಸುವ ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಚಲನಚಿತ್ರ ಪ್ರದರ್ಶನವನ್ನು ಸಂವಾದದ ನಂತರ ಏರ್ಪಡಿಸಲಾಗಿದೆ.
ಸ್ಥಳ :
ನಾಣಿ
ಸಭಾಂಗಣ,
ಸಿ.ಎಫ್.ಡಿ.,
ಐದನೇ
ಮಹಡಿ,
ಸೋನಾ
ಟವರ್ಸ್,
71,
ಮಿಲ್ಲರ್
ರಸ್ತೆ,
ಬೆಂಗಳೂರು
-52
(ಹೋಟೆಲ್
ಚಂದ್ರಿಕಾ
ವೃತ್ತದ
ಸಮೀಪ)
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, June 10, 2006, 23:53 [IST]