ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ನಿಂದ ಜೂ.9ರಂದು ಮೀಸಲಾತಿ ಪರ ರ್ಯಾಲಿ
ಕಾಂಗ್ರೆಸ್ನಿಂದ
ಜೂ.9ರಂದು
ಮೀಸಲಾತಿ
ಪರ
ರ್ಯಾಲಿ
ತುಳಿತಕ್ಕೆ
ಸಿಲುಕಿದ
ವರ್ಗಕ್ಕೆ
ಈಗ
ಮೀಸಲಾತಿ
ನೀಡಿದರೆ
ತಪ್ಪೇನಿಲ್ಲ
-ದಿನೇಶ್
ಗುಂಡೂರಾವ್
ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, ಓಬಿಸಿ ಸೇರಿದಂತೆ ಎಲ್ಲ ವರ್ಗಗಳ ಹಿತ ಕಾಯುವುದು ಪ್ರತಿಯಾಂದು ಸರ್ಕಾರದ ಜವಾಬ್ದಾರಿ ಎಂದರು.
ಹಲವಾರು ವರ್ಷಗಳಿಂದ ತುಳಿತಕ್ಕೊಳಗಾದವರಿಗೆ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ನೀಡಬೇಕಾಗುತ್ತದೆ. ಮೀಸಲಾತಿಗೆ ಅವರು ಅರ್ಹರು. ಮೀಸಲಾತಿ ಯಾವತ್ತೂ ಪ್ರತಿಭಾವಂತರ ಅವಕಾಶಗಳನ್ನು ಕಿತ್ತುಕೊಂಡಿಲ್ಲ. ಆದರೆ ಕೇಂದ್ರ ಸರ್ಕಾರದ ಮೀಸಲಾತಿ ಪರ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿರುವುದು ದುರದೃಷ್ಟಕರ ಎಂದರು.
(ಯುಎನ್ಐ)
ಮುಖಪುಟ / ವಾರ್ತೆಗಳು
Comments
Story first published: Saturday, June 3, 2006, 23:53 [IST]