ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಸರ್ವೋದಯ ಆಸ್ಪತ್ರೆ’: ಬೆಂಗಳೂರಿನಲ್ಲಿ ಶುಭಾರಂಭ
‘ಸರ್ವೋದಯ
ಆಸ್ಪತ್ರೆ’:
ಬೆಂಗಳೂರಿನಲ್ಲಿ
ಶುಭಾರಂಭ
ಸರ್ವೋದಯ
ಶಿಕ್ಷಣ
ಸಂಸ್ಥೆಯ
ಹೆಮ್ಮೆಯ
ಕೊಡುಗೆ
ನಗರದ ಮಾಗಡಿ ರಸ್ತೆಯಲ್ಲಿನ ಸರ್ವೋದಯ ಶಿಕ್ಷಣ ಸಂಸ್ಥೆಯ ನೂತನ ಆಸ್ಪತ್ರೆಗೆ, ರಾಜ್ಯಪಾಲ ಟಿ.ಎನ್.ಚತುರ್ವೇದಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಉತ್ತಮ ನರ್ಸ್ಗಳನ್ನು ನೀಡಿರುವ ಹೆಗ್ಗಳಿಕೆ ಸರ್ವೋದಯ ಶಿಕ್ಷಣ ಸಂಸ್ಥೆಗೆ ಸಂದಿದೆ. ಈ ನೂತನ ಆಸ್ಪತ್ರೆಯಿಂದ ಹೆಚ್ಚಿನ ಸೇವೆಯನ್ನು ನಿರೀಕ್ಷಿಸಲಾಗಿದೆ ಎಂದರು.
ಕೇಂದ್ರ ಭೂಸಾರಿಗೆ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಸೋಮಣ್ಣ, ಆಸ್ಪತ್ರೆಯ ಟ್ರಸ್ಟಿ ವಿ.ನಾರಾಯಣ ಸ್ವಾಮಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
Comments
Story first published: Tuesday, May 30, 2006, 23:53 [IST]