ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ ಪರ್ವ ಶುರು : ರಾಜ್ಯದತ್ತ ಮುಂಗಾರು ಮಾರುತ
ಮಳೆ
ಪರ್ವ
ಶುರು
:
ರಾಜ್ಯದತ್ತ
ಮುಂಗಾರು
ಮಾರುತ
ಕೇರಳಕ್ಕೆ
ನೈಋತ್ಯ
ಮಾರುತ
ನಿರೀಕ್ಷೆಗಿಂತಲೂ
ಮೊದಲೇ
ಆಗಮನ,
ಮಳೆಯೋ
ಮಳೆ...
ಇದರ ಪರಿಣಾಮವೋ ಎಂಬಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರ ಭಾರೀ ಮಳೆಯಾಗಿದೆ. ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಸುರಿದಿದೆ. ಇಲಕಲ್ ಪಟ್ಟಣದಲ್ಲಿ ಮಳೆಯಿಂದ 88 ಗುಡಿಸಲುಗಳು ಜಲಾವೃತವಾಗಿವೆ.
ನಿರೀಕ್ಷೆಗಿಂತಲೂ ಆರು ದಿನಗಳ ಮುನ್ನವೇ ನೈಋತ್ಯ ಮಾರುತ ಶುಕ್ರವಾರ ಕೇರಳವನ್ನು ಪ್ರವೇಶಿಸಿದೆ. ಅದು ಕರ್ನಾಟಕದ ಕರಾವಳಿ ಮೂಲಕ, ಈ ಮಾಸಾಂತ್ಯದೊಳಗೆ ಕರ್ನಾಟಕದ ಒಳನಾಡನ್ನು ಪ್ರವೇಶಿಸಬಹುದು ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 27, 2006, 23:53 [IST]