ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಸ್ಪತ್ರೆಯಲ್ಲಿ ಜಾನಪದ ಗಾರುಡಿಗ ಎಸ್.ಕೆ.ಕರೀಂಖಾನ್
ಆಸ್ಪತ್ರೆಯಲ್ಲಿ
ಜಾನಪದ
ಗಾರುಡಿಗ
ಎಸ್.ಕೆ.ಕರೀಂಖಾನ್
ಸರ್ಕಾರದ
ನಿರ್ಲಕ್ಷ್ಯ,
ಬೇಜವಾಬ್ದಾರಿಗೆ
ಸಾರ್ವಜನಿಕ
ವಲಯದಿಂದ
ಖಂಡನೆ
ಬೌರಿಂಗ್ ಹಾಸ್ಟತ್ರೆಗೆ ಭೇಟಿ ನೀಡಿ, ಅನಾರೋಗ್ಯದಿಂದ ಬಳಲುತ್ತಿರುವ ಕರೀಂಖಾನ್ರನ್ನು ಭೇಟಿ ಮಾಡಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಒಂದು ವಾರದಿಂದಲೂ ಆಸ್ಪತ್ರೆಯಲ್ಲಿ ಕರೀಂಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆದುಳಿನಲ್ಲಿ ಏನೋ ಸಮಸ್ಯೆಉಂಟಾಗಿ, ಅವರಿಗೆ ಈಗ ಬಾಹ್ಯ ಪ್ರಪಂಚದ ಅರಿವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಿರ್ಲಕ್ಷ್ಯ : ಮೊದಲಿನಿಂದಲೂ ಸರ್ಕಾರ, ಕರೀಂ ಖಾನ್ರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಅವರನ್ನು ನೋಡಿಕೊಳ್ಳಲು ನೇಮಕಮಾಡಲಾಗಿರುವ ನೌಕರನಿಗೆ, ಕಳೆದ 14ತಿಂಗಳಿಂದ ವೇತನ ನೀಡಿಲ್ಲ. ನಾಡಿನ ಹಿರಿಯಜ್ಜನ ಬಗೆಗೆ ಸರ್ಕಾರ ಅಸಡ್ಡೆ ಮಾಡಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, May 22, 2006, 23:53 [IST]