ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಲಾಟರಿಯಿಂದ ಸಾಕಷ್ಟು ಲಾಭ ಇದೆ, ನಿಷೇಧ ಯಾಕೆ?’
‘ಲಾಟರಿಯಿಂದ
ಸಾಕಷ್ಟು
ಲಾಭ
ಇದೆ,
ನಿಷೇಧ
ಯಾಕೆ?’
ಹೊರ
ರಾಜ್ಯ
ಲಾಟರಿ
ನಿಷೇಧಿಸಲು
ಪ್ರಯತ್ನ
-ರಾಮಚಂದ್ರಗೌಡ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಲಾಟರಿಯನ್ನು ಸರ್ಕಾರ ಜೂಜಿನಂತೆ ಪರಿಗಣಿಸಿಲ್ಲ. ಅದು ಕೇವಲ ಮನರಂಜನೆ ಸಾಧನ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಲಾಟರಿಯಿಂದ 200ಕೋಟಿ ರೂ. ಆದಾಯ ಬರುತ್ತಿದೆ ಎಂದು ಲಾಟರಿಗಳನ್ನು ಸಮರ್ಥಿಸಿಕೊಂಡರು.
ಹೊರ ರಾಜ್ಯದ ಲಾಟರಿಗಳಿಂದ, ರಾಜ್ಯದ ಹಣ ವರ್ಗಾವಣೆಯಾಗುತ್ತಿದೆ. ಹೀಗಾಗಿ ಹೊರ ರಾಜ್ಯದ ಲಾಟರಿಗಳ ನಿಷೇಧಕ್ಕೆ ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ಚರ್ಚೆ ನಡೆಸುವುದಾಗಿ ರಾಮಚಂದ್ರಗೌಡ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ
Comments
Story first published: Saturday, May 20, 2006, 23:53 [IST]