ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾರ್ದನ ಹೆಗಡೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಜನಾರ್ದನ
ಹೆಗಡೆಗೆ
ಕೇಂದ್ರ
ಸಾಹಿತ್ಯ
ಅಕಾಡೆಮಿ
ಪ್ರಶಸ್ತಿ
ಎಸ್.ಎಲ್.ಭೈರಪ್ಪನವರ
‘ಧರ್ಮಶ್ರೀ’
ಕೃತಿ
ಅನುವಾದಕ್ಕೆ
ಸಂದ
ಗೌರವ
ಎಸ್.ಎಲ್.ಭೈರಪ್ಪ ಅವರ ಧರ್ಮಶ್ರೀ ಕೃತಿಯನ್ನು ಎಸ್.ಎಲ್.ಜನಾರ್ದನ ಹೆಗಡೆ ಅವರು, ಸಂಸ್ಕೃತಕ್ಕೆ ಅನುವಾದಿಸಿದ್ದರು. ಪ್ರಶಸ್ತಿಯು 20ಸಾವಿರ ರೂಪಾಯಿ ನಗದು, ಫಲಕವನ್ನು ಒಳಗೊಂಡಿದೆ. ಪ್ರೊ.ಉಷಾಚೌಧುರಿ, ಪ್ರೊ.ವೇಜಿನಾಥನ್ ಮತ್ತು ಪ್ರೊ.ವಿ.ಕುಟುಂಬ ಶಾಸ್ತ್ರಿ ನೇತೃತ್ವದ ಆಯ್ಕೆ ಸಮಿತಿ, ಹೆಗಡೆಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ.
ಈ ಪ್ರಶಸ್ತಿಯನ್ನು ಆಗಸ್ಟ್ 23ರಂದು ಭೋಪಾಲ್ದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, May 17, 2006, 23:53 [IST]