ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಾ.ಬಸವರಾಜುಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಡಾ.ಬಸವರಾಜುಗೆ
ಕೇಂದ್ರ
ಸಾಹಿತ್ಯ
ಅಕಾಡೆಮಿ
ಪ್ರಶಸ್ತಿ
ನಾನು
ಪ್ರಶಸ್ತಿ
ಬಯಸಿರಲಿಲ್ಲ,
ಎಲ್ಲವೂ
ದೇವರ
ದಯೆ...
ಭೋಪಾಲ್ನಲ್ಲಿ ಆ.23ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಬಸವರಾಜು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. 50ಸಾವಿರ ರೂ. ನಗದು ಹಾಗೂ ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.
ಪಂಪನ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳಿಗೆ ಬಸವರಾಜು ಅವರು, ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಬರೆದಿದ್ದು, ವಚನ ಸಾಹಿತ್ಯ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ 45ಕ್ಕೂ ಅಧಿಕ ಮಹತ್ವದ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.
ಅವನ
ದಯೆ
:
ನನಗೀಗ
82ವರ್ಷ.
ಈ
ಪ್ರಶಸ್ತಿ
ನನಗೆ
ಭಗವಂತ
ದಯಪಾಲಿಸಿದ
ವರ
ಎಂದು
ಪ್ರಶಸ್ತಿ
ಪುರಸ್ಕೃತ
ಬಸವರಾಜು
ತಮ್ಮ
ಸಂತಸವನ್ನು
ಹಂಚಿಕೊಂಡಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 13, 2006, 23:53 [IST]