ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸತ್ಕಾರ್ಯ ಸಂಸ್ಥೆಗೆ ಭಾರತಜ್ಯೋತಿ ರಾಷ್ಟ್ರೀಯ ಪ್ರಶಸ್ತಿ
ಸತ್ಕಾರ್ಯ
ಸಂಸ್ಥೆಗೆ
ಭಾರತಜ್ಯೋತಿ
ರಾಷ್ಟ್ರೀಯ
ಪ್ರಶಸ್ತಿ
ವಿವಿಧ
ಸಂಘ-ಸಂಸ್ಥೆಗಳಿಗೆ
ದೆಹಲಿ
ಕರ್ನಾಟಕ
ಸಂಘ-ಜ್ಞಾನಮಂದಾರದಿಂದ
ಪ್ರೋತ್ಸಾಹ
ಅನಿವಾಸಿ ಭಾರತೀಯ ಸಂಸ್ಥೆಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಮಾಜಸೇವೆ ಗುರುತಿಸಿ, ದೆಹಲಿ ಕರ್ನಾಟಕ ಸಂಘ ಹಾಗೂ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತಿವೆ.
ಈ
ಪ್ರಶಸ್ತಿಗೆ
ಆಯ್ಕೆಯಾದ
ಇತರ
ಸಂಸ್ಥೆಗಳು
ಹಾಗೂ
ವ್ಯಕ್ತಿಗಳ
ವಿವರ
ಕೆಳಗಿನಂತಿದೆ
:
- ಅಮೆರಿಕಾ ಕನ್ನಡ ಕೂಟಗಳ ಆಗರ(ಅಕ್ಕ) - ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕ್ಷೇತ್ರ
- ನ್ಯೂಜಿಲೆಂಡ್ ಕನ್ನಡ ಕೂಟ - ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರ
- ಮಾರ್ಗದೀಪ ಸಾಂಸ್ಕೃತಿಕ ಸಂಸ್ಥೆ, ಶಾರ್ಜಾ - ಸಾಂಸ್ಕೃತಿಕ ಕ್ಷೇತ್ರ
- ಷಡಕ್ಷರಪ್ಪ ಮತ್ತು ತಾರಾ ಚಾರಿಟೀಸ್ ಅಮೆರಿಕಾ - ಶೈಕ್ಷಣಿಕ, ಪರಿಸರ ಮತ್ತು ಧಾರ್ಮಿಕ ಕ್ಷೇತ್ರ
- ಡಾ.ಬಿ.ಕೆ.ಯೂಸುಫ್ - ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕ್ಷೇತ್ರ
- ಕೆ.ಜಿ.ಶೇಖರ್- ಸಮಾಜಸೇವಾ ಕ್ಷೇತ್ರ
- ಈರಣ್ಣ ಮೂಲೀಮನಿ - ಕನ್ನಡ ಸಾಹಿತ್ಯ ಕ್ಷೇತ್ರ
- ಮುಂಬಯಿನ ಡಾ.ಸದಾನಂದ್.ಆರ್.ಶೆಟ್ಟಿ - ಶೈಕ್ಷಣಿಕ, ವೈದ್ಯಕೀಯ ಮತ್ತು ಸಮಾಜಸೇವಾ ಕ್ಷೇತ್ರ
- ಬಿ.ಎನ್.ನಾಗೇಶ್- ಸಮಾಜಸೇವಾ ಕ್ಷೇತ್ರ
- ಮುಂಬಯಿನ ಡಾ.ಜೆ.ಡಿ.ಜೋಶಿ - ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರ
- ಕೆ.ಪಿ.ಮಂಜುನಾಥ್- ಪತ್ರಿಕೋದ್ಯಮ ಕ್ಷೇತ್ರ
- ಬರೋಡಾದ ಎಸ್.ಕೆ.ಹಳ್ಳೆಯಂಗಡಿ - ಸಮಾಜಸೇವಾ ಕ್ಷೇತ್ರ
ಮುಖಪುಟ / ವಾರ್ತೆಗಳು
Comments
Story first published: Tuesday, May 9, 2006, 23:53 [IST]