ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೊಂದಲ ಬಿಕ್ಕಟ್ಟಿನ ಮಧ್ಯೆಯೇ ಸಿಇಟಿ ಪರೀಕ್ಷೆ ಆರಂಭ
ಗೊಂದಲ
ಬಿಕ್ಕಟ್ಟಿನ
ಮಧ್ಯೆಯೇ
ಸಿಇಟಿ
ಪರೀಕ್ಷೆ
ಆರಂಭ
ಸಿಇಟಿ
ಸಮಸ್ಯೆ
ಚರ್ಚಿಸಲು
ಬುಧವಾರ
ಉನ್ನತ
ಮಟ್ಟದ
ಸಭೆ
-ಶಂಕರಮೂರ್ತಿ
ಸಿಇಟಿ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಕಂಡು ಹಿಡಿಯಲು ಬುಧವಾರ(ಮೇ.10), ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಸರ್ಕಾರ ಕರೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾನೂನು ತಜ್ಞರು ಸೇರಿದಂತೆ, ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು. ಸಭೆಯಲ್ಲಿ ಸಿಇಟಿ ಬಿಕ್ಕಟ್ಟಿನ ಮಾರ್ಗೋಪಾಯಗಳನ್ನು ಚರ್ಚಿಸಲಾಗುವುದು. ಸಭೆಯಲ್ಲಿ ಸರ್ವಮತದ ನಿಲುವು ವ್ಯಕ್ತವಾದರೆ, ಸರ್ಕಾರ ಸುಗ್ರೀವಾಜ್ಞೆ ತರಲಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, May 9, 2006, 23:53 [IST]