ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಗ್ರರ ಬೇಟೆ : ವಾರಣಾಸಿಗೆ ಅಜಯಕುಮಾರ್ ಸಿಂಗ್
ಉಗ್ರರ
ಬೇಟೆ
:
ವಾರಣಾಸಿಗೆ
ಅಜಯಕುಮಾರ್
ಸಿಂಗ್
ಐಐಎಸ್ಸಿ
ಮೇಲೆ
ಉಗ್ರರ
ದಾಳಿ
ಪ್ರಕರಣ...
ವ್ಯಾಪಕ
ತನಿಖೆ
ವಾರಣಾಸಿಯಲ್ಲಿನ ಬಾಂಬ್ ಸ್ಫೋಟ ಮತ್ತು ಐಐಎಸ್ಸಿ ಮೇಲಿನ ಉಗ್ರರ ದಾಳಿ ಪ್ರಕರಣದ ನಂಟನ್ನು ಭೇದಿಸುವ ಪ್ರಯತ್ನಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಡಿ.28ರಂದು ಐಐಎಸ್ಸಿ ಆವರಣದಲ್ಲಿ ಉಗ್ರರು ನಡೆಸಿದ ದಾಳಿಯಿಂದ ಬೆಂಗಳೂರು ತತ್ತರಿಸಿತ್ತು. ಈ ಸಂದರ್ಭದಲ್ಲಿ ವಿಜ್ಞಾನಿಯಾಬ್ಬರು ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Friday, May 5, 2006, 23:53 [IST]