ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಬೇಟೆ : ವಾರಣಾಸಿಗೆ ಅಜಯಕುಮಾರ್‌ ಸಿಂಗ್‌

By Staff
|
Google Oneindia Kannada News

ಉಗ್ರರ ಬೇಟೆ : ವಾರಣಾಸಿಗೆ ಅಜಯಕುಮಾರ್‌ ಸಿಂಗ್‌
ಐಐಎಸ್‌ಸಿ ಮೇಲೆ ಉಗ್ರರ ದಾಳಿ ಪ್ರಕರಣ... ವ್ಯಾಪಕ ತನಿಖೆ

ಬೆಂಗಳೂರು : ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮೇಲಿನ ಉಗ್ರರ ದಾಳಿ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ, ನಗರದ ಪೊಲೀಸ್‌ ಆಯುಕ್ತ ಅಜಯಕುಮಾರ ಸಿಂಗ್‌ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದ್ದಾರೆ.

ವಾರಣಾಸಿಯಲ್ಲಿನ ಬಾಂಬ್‌ ಸ್ಫೋಟ ಮತ್ತು ಐಐಎಸ್‌ಸಿ ಮೇಲಿನ ಉಗ್ರರ ದಾಳಿ ಪ್ರಕರಣದ ನಂಟನ್ನು ಭೇದಿಸುವ ಪ್ರಯತ್ನಕ್ಕೆ ಪೊಲೀಸ್‌ ಇಲಾಖೆ ಮುಂದಾಗಿದೆ.

ಡಿ.28ರಂದು ಐಐಎಸ್‌ಸಿ ಆವರಣದಲ್ಲಿ ಉಗ್ರರು ನಡೆಸಿದ ದಾಳಿಯಿಂದ ಬೆಂಗಳೂರು ತತ್ತರಿಸಿತ್ತು. ಈ ಸಂದರ್ಭದಲ್ಲಿ ವಿಜ್ಞಾನಿಯಾಬ್ಬರು ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X