ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಕಲಾ ಪರಿಷತ್‌ : ಬಿ.ಎಲ್‌.ಶಂಕರ್‌ಗೆ ಅರ್ಧಚಂದ್ರ

By Staff
|
Google Oneindia Kannada News

ಚಿತ್ರಕಲಾ ಪರಿಷತ್‌ : ಬಿ.ಎಲ್‌.ಶಂಕರ್‌ಗೆ ಅರ್ಧಚಂದ್ರ
ನೂತನ ಅಧ್ಯಕ್ಷರಾಗಿ ಸರೋಜಾ ಕೆ.ಎಂ.ನಂಜಪ್ಪ ಆಯ್ಕೆ

ಬೆಂಗಳೂರು : ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದಿನೇದಿನೇ ಗೊಂದಲಗಳು ಮತ್ತು ವಿವಾದಗಳು ಹೆಚ್ಚುತ್ತಲೇ ಇವೆ ಈ ಎಲ್ಲದರ ಮಧ್ಯೆ ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ಬಿಎಲ್‌ಶಂಕರ್‌ ಅವರನ್ನು ವಜಾಮಾಡಲಾಗಿದೆ

ಇತ್ತೀಚೆಗೆ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸರೋಜಾ ಕೆಎಂನಂಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಡಿಕೆಚೌಟ ನಿರ್ವಹಿಸುತ್ತಿದ್ದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಂಜೆಕಮಲಾಕ್ಷಿ ಅವರು ಆಯ್ಕೆಮಾಡಲಾಗಿದೆ

ಈ ಆಯ್ಕೆಯನ್ನು ಕಾನೂನು ಬಾಹಿರ ಎಂದು ಬಿಎಲ್‌ಶಂಕರ್‌ ಬಣ್ಣಿಸಿದ್ದು, ಸರ್ವ ಸದಸ್ಯರ ಸಭೆ ಕರೆಯದೇ, ಹೊಸ ಚುನಾವಣೆ ನಡೆಸದೇ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಪರಿಷತ್ತಿನ ಸಂವಿಧಾನದಲ್ಲಿ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ

ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷರು ಮತ್ತು ಕಾಂಗ್ರೆಸ್‌ ಮುಖಂಡರು ಆದ ಬಿಎಲ್‌ಶಂಕರ್‌ ಅವರನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದ್ದು, ಇದರ ಹಿಂದೆ ರಾಜಕೀಯ ಕಾರಣಗಳಿರಬಹುದು ಎನ್ನಲಾಗಿದೆ

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X