ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಲ್ಬರ್ಗ ವಿವಿಗೆ ಬಸವೇಶ್ವರರ ಹೆಸರು -ಕುಮಾರಸ್ವಾಮಿ
ಗುಲ್ಬರ್ಗ
ವಿವಿಗೆ
ಬಸವೇಶ್ವರರ
ಹೆಸರು
-ಕುಮಾರಸ್ವಾಮಿ
ಸುಲಭ
ಬೆಲೆಯಲ್ಲಿ
ಬಸವ
ವಚನಗಳ
ಸಂಪುಟ
:
ಸರ್ಕಾರದ
ಚಿಂತನೆ
ನಗರದ ಬಸವ ಸಮಿತಿ ಆಶ್ರಯದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಈ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬರಲಿದೆ. ಅದೇ ರೀತಿ ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರಿಡಲು ಚಿಂತನೆ ನಡೆಸಲಾಗಿದೆ ಎಂದರು.
ನಗರದ ಇನ್ನೊಂದು ಸಮಾರಂಭದಲ್ಲಿ ಬಸವ ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ, ಬಸವಣ್ಣನವರ ವಚನಗಳನ್ನು ಸಂಪುಟದ ರೂಪದಲ್ಲಿ ಹೊರ ತರಲಾಗುವುದು. ಸುಲಭ ಬೆಲೆಗೆ ಜನಸಾಮಾನ್ಯರಿಗೆ ಬಸವತತ್ವಗಳನ್ನು ತಲುಪಿಸಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, May 1, 2006, 23:53 [IST]