ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಂಡೆಂಡಿರ ಜಗಳ ಬಿಡಿಸಲು ಹೋದವಳಿಗೆ ಸಾವಿನ ಶಿಕ್ಷೆ!
ಗಂಡೆಂಡಿರ
ಜಗಳ
ಬಿಡಿಸಲು
ಹೋದವಳಿಗೆ
ಸಾವಿನ
ಶಿಕ್ಷೆ!
ಮನೆ
ಬಾಡಿಗೆದಾರರ
ಸಂಸಾರ
ಸರಿ
ಮಾಡಲು
ಹೋದ
ಪುಟ್ಟಮ್ಮ,
ಮತ್ತೆ
ಬರಲಿಲ್ಲ!
ಗಂಡ ಹೆಂಡಿರ ಜಗಳ ಬಿಡಿಸಲು ಹೋಗಿ ಕೊಲೆಯಾದ ನತದೃಷ್ಟೆಯ ಹೆಸರು ಪುಟ್ಟಮ್ಮ. ಗಾರ್ವೆಬಾವಿಪಾಳ್ಯದ ಲಕ್ಷ್ಮಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.
ವಿವರ : ಪುಟ್ಟಮ್ಮನ ಮನೆಯಲ್ಲಿ ಬಾಡಿಗೆಗಿದ್ದ ನಂದಗೋಪಾಲ ಮತ್ತು ಅರುಣಾದೇವಿ ದಂಪತಿಗಳು, ನಿತ್ಯ ಜಗಳವಾಡುತ್ತಿದ್ದರು. ಅಂದೂ ಸಹಾ ಜಗಳ ತಾರಕಕ್ಕೇರಿತ್ತು. ಎಂದಿನಂತೆಯೇ ಗಂಡ ಹೆಂಡಿರ ಜಗಳ ಬಿಡಿಸಲು ಪುಟ್ಟಮ್ಮ ಮುಂದಾದರು.
ಜಗಳದ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ನಂದಗೋಪಾಲ, ಪತ್ನಿಯನ್ನು ಚಾಕುವಿನಿಂದ ಇರಿಯಲು ಪ್ರಯತ್ನಿಸಿದ. ಈ ಘಟನೆಯಲ್ಲಿ ಚಾಕು ಪುಟ್ಟಮ್ಮನಿಗೆ ತಾಕಿ, ಆಕೆ ಮೃತಪಟ್ಟಳು. ನಂದಗೋಪಾಲನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, April 27, 2006, 23:53 [IST]