ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೇದ ಪಾಠಶಾಲೆ : ಕರ್ನಾಟಕಕ್ಕೆ ಕಂಚಿ ಮಠದ ಕೊಡುಗೆ
ವೇದ
ಪಾಠಶಾಲೆ
:
ಕರ್ನಾಟಕಕ್ಕೆ
ಕಂಚಿ
ಮಠದ
ಕೊಡುಗೆ
ದೋಷ
ನಿವಾರಣೆಗಾಗಿ
ಕಂಚಿ
ಶ್ರೀಗಳಿಂದ
ಭಾಗಮಂಡಲ
ದೇವಸ್ಥಾನದಲ್ಲಿ
ವಿಶೇಷ
ಪೂಜೆ
ದೋಷ ನಿವಾರಣೆಗಾಗಿ ವಿಶೇಷ ಪೂಜೆ ನಡೆಸಲು ತಲಕಾವೇರಿಗೆ ಆಗಮಿಸಿದ್ದ ಶ್ರೀಗಳು , ಸುದ್ದಿಗಾರರೊಂದಿಗೆ ಮಾತನಾಡಿದರು.
ಜೂನ್ನಲ್ಲಿ ಈ ಶಾಲೆಗಳು ಆರಂಭಗೊಳ್ಳಲಿವೆ. ಇಲ್ಲಿ ಎಂಟು ವರ್ಷದೊಳಗಿನ ಮಕ್ಕಳಿಗೆ, ಊಟ-ವಸತಿ ಸಹಿತವಾಗಿ ಉಚಿತ ವಿದ್ಯಾಭ್ಯಾಸ ನೀಡಲು ಮಠ ನಿರ್ಧರಿಸಿದೆ. ವೇದದೊಂದಿಗೆ, ಕಂಪ್ಯೂಟರ್ ಶಿಕ್ಷಣ ಮತ್ತು ಆಂಗ್ಲಭಾಷೆಯನ್ನು ಸಹಾ ಇಲ್ಲಿ ಬೋಧಿಸಲಾಗುವುದು ಎಂದರು.
ಆಧ್ಯಾತ್ಮವನ್ನು ದೇಶದಲ್ಲಿ ಮೂಲೆಗುಂಪು ಮಾಡಲಾಗಿದೆ. ಆದರೂ ವ್ಯಾದಿ ಬಂದರೆ ವೈದ್ಯರು ನೆನಪಾಗುವಂತೆ, ಆಧ್ಯಾತ್ಮವನ್ನು ಜನರು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಶ್ರೀಗಳು ಮಾರ್ಮಿಕವಾಗಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, April 26, 2006, 23:53 [IST]