ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿ.ಪಿ.ಸಿಂಗ್ರ ಹೊಸ ಪಕ್ಷಕ್ಕೆ ರಾಜ್ ಬಬ್ಬರ್ ಸಾರಥ್ಯ
ವಿ.ಪಿ.ಸಿಂಗ್ರ
ಹೊಸ
ಪಕ್ಷಕ್ಕೆ
ರಾಜ್
ಬಬ್ಬರ್
ಸಾರಥ್ಯ
ಎಲ್ಲ
ವರ್ಗಕ್ಕೂ
ಸಾಮಾಜಿಕ
ನ್ಯಾಯ
ನೀಡುವುದೇ
ಜನ
ಮೋರ್ಚಾದ
ಗುರಿ
-ವಿ.ಪಿ.ಸಿಂಗ್
ಸಮಾಜವಾದಿ ಪಕ್ಷದಿಂದ ಉಚ್ಛಾಟಿತರಾಗಿರುವ ಖ್ಯಾತ ಬಾಲಿವುಡ್ ನಟ ರಾಜ್ ಬಬ್ಬರ್ ಅವರನ್ನು, ಹೊಸ ಪಕ್ಷದ ಅಧ್ಯಕ್ಷರೆಂದು ವಿ.ಪಿ.ಸಿಂಗ್ ಘೋಷಿಸಿದ್ದಾರೆ.
ಉತ್ತರ ಪ್ರದೇಶ ಘಟಕದ ಆರ್ಜೆಡಿ, ರಾಷ್ಟ್ರೀಯ ಲೋಕತಂತ್ರ ಪಕ್ಷ, ಪ್ರಗತಿಶೀಲ್ ಮಾನವ ಸಮಾಜ ಪಕ್ಷಗಳು, ಜನ ಮೋರ್ಚಾದಲ್ಲಿ ಸೇರ್ಪಡೆಗೊಂಡಿವೆ. ರೈತರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ನೀಡುವುದು ನಮ್ಮ ಪಕ್ಷದ ಗುರಿ ಎಂದು ವಿ.ಪಿ.ಸಿಂಗ್ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಕಿಸಾನ್ ಮಂಚ್, ಈಗ ಜನ ಮೋರ್ಚಾ ಪಕ್ಷದ ಮೂಲಕ ರಾಜಕೀಯ ವೇದಿಕೆ ರೂಪಿಸಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Monday, April 24, 2006, 23:53 [IST]