ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ನ್ಯಾಯಮಂಡಳಿ ಬಗ್ಗೆ ವಿಶ್ವಾಸವಿಲ್ಲ - ಮೊಯಿಲಿ
ಕಾವೇರಿ
ನ್ಯಾಯಮಂಡಳಿ
ಬಗ್ಗೆ
ವಿಶ್ವಾಸವಿಲ್ಲ
-
ಮೊಯಿಲಿ
ವಿಶ್ವಾಸ
ಕಳೆದುಕೊಂಡ
ನ್ಯಾಯಮಂಡಳಿ,
ಸುಪ್ರೀಂ
ಕೋರ್ಟ್ಗೆ
ತಮಿಳುನಾಡು
ಸೋಮವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತ, 16 ವರ್ಷ ಕಳೆದರೂ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ನೀಡಿಲ್ಲ. ಹಾಗಾಗಿ ಸಂಬಂಧಪಟ್ಟ ರಾಜ್ಯಗಳು ನ್ಯಾಯಮಂಡಳಿ ಬಗ್ಗೆ ವಿಶ್ವಾಸ ಕಳೆದುಕೊಂಡಿವೆ ಎಂದರು.
ಕನಿಷ್ಠ ಪಕ್ಷ ಮುಂದಿನ ಐದು ವರ್ಷಗಳಲ್ಲಾದರೂ ಅಂತಿಮ ತೀರ್ಪು ನೀಡಿದರೆ, ಟ್ರಿಬ್ಯೂನಲ್ ಬಗ್ಗೆ ಜನರಲ್ಲಿ ವಿಶ್ವಾಸ ಉಳಿಯಲಿದೆ ಎಂದು ಮೊಯಿಲಿ ಅಭಿಪ್ರಾಯಪಟ್ಟರು.
ತಮಿಳುನಾಡು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೊರೆ ಹೋಗುತ್ತಿರುವ ಕುರಿತು ಗಮನ ಸೆಳೆದಾಗ, ಇದರ ಕುರಿತು ಹೆಚ್ಚೇನೂ ಹೇಳಲಾರೆ. ಆದರೆ ಟ್ರಿಬ್ಯೂನಲ್ನ ಆದೇಶ ಒಪ್ಪಲಾರೆ. ಇದರಿಂದ ಸಂಬಂಧಪಟ್ಟ ಯಾವುದೇ ರಾಜ್ಯಗಳಿಗೂ ಲಾಭವಾಗದು ಎಂದು ಅವರು ಪ್ರತಿಕ್ರಿಯಿಸಿದರು.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Monday, April 24, 2006, 23:53 [IST]