ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಪೂರ್ಣಹಿಂದೂ ರಾಷ್ಟ್ರ ನೇಪಾಳದಲ್ಲಿ ಮತ್ತೆ ಜನತಂತ್ರ
ಸಂಪೂರ್ಣಹಿಂದೂ
ರಾಷ್ಟ್ರ
ನೇಪಾಳದಲ್ಲಿ
ಮತ್ತೆ
ಜನತಂತ್ರ
ದೊರೆ
ಜ್ಞಾನೇಂದ್ರ
ಅವರ
ನಿರ್ಧಾರಕ್ಕೆ
ಭಾರತ
ಸರ್ಕಾರದ
ಪ್ರಶಂಸೆ
ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ನಡೆದ ಪ್ರತಿಭಟನೆ, ಚಳವಳಿ ಮತ್ತು ಹೋರಾಟಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ದೊರೆ ಜ್ಞಾನೇಂದ್ರ, ಶುಕ್ರವಾರ ಒತ್ತಡಕ್ಕೆ ಮಣಿದಿದ್ದಾರೆ. ಕಳೆದ ಹದಿನಾಲ್ಕು ತಿಂಗಳಿಂದ ಇಲ್ಲಿ ಸರ್ವಾಧಿಕಾರತ್ವ ಜಾರಿಯಲ್ಲಿತ್ತು.
ನೂತನ ಪ್ರಧಾನಿ ಹೆಸರನ್ನು ಸೂಚಿಸಲು ದೊರೆ ಜ್ಞಾನೇಂದ್ರ, ನೇಪಾಳದ ಏಳು ಪಕ್ಷಗಳನ್ನು ಕೋರಿದ್ದಾರೆ. ಅಧಿಕಾರ ಹಸ್ತಾಂತರಕ್ಕೆ ದೊರೆ ಒಪ್ಪಿದ ಸಂಗತಿಯನ್ನು ದೂರದರ್ಶನದ ಮೂಲಕ ವೀಕ್ಷಿಸಿದ ಜನತೆ, ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ನೇಪಾಳ ದೊರೆಯ ನಿರ್ಧಾರವನ್ನು ಭಾರತ ಸರ್ಕಾರ ಸ್ವಾಗತಿಸಿದೆ.
ಹಿನ್ನೆಲೆ : ಮಾವೋವಾದಿ ಉಗ್ರರ ದಾಳಿ ಹತ್ತಿಕ್ಕುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂದು ದೊರೆ ಜ್ಞಾನೇಂದ್ರ, ಫೆ.1.2005ರಲ್ಲಿ ಪ್ರಧಾನಿ ಷೇರ್ ಬಹದ್ದೂರ್ ಅವರ ಸರ್ಕಾರವನ್ನು ವಜಾಗೊಳಿಸಿ, ತುರ್ತು ಪರಿಸ್ಥಿತಿ ಘೋಷಿಸಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Saturday, April 22, 2006, 23:53 [IST]