ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ

By Staff
|
Google Oneindia Kannada News

ಕಥನ : ಯುಗಾದಿ ಕಥಾ ಸ್ಪರ್ಧೆ-06ರ ಫಲಿತಾಂಶ ಪ್ರಕಟ
ಸಚ್ಚಿದಾನಂದ ಹೆಗಡೆಗೆ ಪ್ರಥಮ, ಸುನಂದಾ ಪ್ರಕಾಶ ಕಡಮೆಗೆ ದ್ವಿತೀಯ ಬಹುಮಾನ

ಬೆಂಗಳೂರು : ಕಥನ (ಜಾಗತಿಕ ಕನ್ನಡಿಗರ ಕೂಟ) ಹಾಗೂ ರಾಘವೇಂದ್ರ ಪ್ರಕಾಶನ, ಅಂಕೋಲ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ವಿಜೇತರುಗಳ ಪಟ್ಟಿ ಹೀಗಿದೆ :

ಪ್ರಥಮ ಬಹುಮಾನ :

  • ಕಥೆ - ‘ನೀವೂ ದಾರ ಕಟ್ಟಿ’. (ಲೇಖಕರು - ಸಚ್ಚಿದಾನಂದ ಹೆಗಡೆ, ಬೆಂಗಳೂರು.)
ದ್ವಿತೀಯ ಬಹುಮಾನ :
  • ಕಥೆ - ‘ನಿನ್ನದೊಂದು ನೋಟ ಬೇಕು’.(ಲೇಖಕರು - ಸುನಂದಾ ಪ್ರಕಾಶ ಕಡಮೆ, ಹುಬ್ಬಳ್ಳಿ)
ತೃತೀಯ ಬಹುಮಾನ (ಮೂವರಿಗೆ ಹಂಚಿಕೆಯಾಗಿದೆ) :
  • ಕಥೆ - ‘ಹೊರಗೂ ಮಳೆ, ಒಳಗೂ ಮಳೆ’.(ಲೇಖಕರು - ರಘುನಾಥ ಚ.ಹ., ಶಿರಾ - ತುಮಕೂರು ಜಿಲ್ಲೆ)
  • ಕಥೆ - ‘ಚಿಟ್ಟೆ’(ಲೇಖಕರು - ನರೇಂದ್ರ ಪೈ, ಮಂಗಳೂರು.)
  • ಕಥೆ - ‘ಸರಹದ್ದು’(ಲೇಖಕರು - ದೀಪಾ ಹಿರೇಗುತ್ತಿ, ಕೊಪ್ಪ - ಚಿಕ್ಕಮಗಳೂರು.)
ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು :
  • ಕಥೆ - ‘ಕುವೆಂಪುಗೆ ಸಿಗದ ಕತೆ’.(ಲೇಖಕರು - ಸರ್ಜಾಶಂಕರ ಹರಳಿಮಠ, ಶಿವಮೊಗ್ಗ.)
  • ಕಥೆ - ‘ನಿನ್ನೆ ನಿನ್ನೆಗೆ’.(ಲೇಖಕರು - ಅಲಕ ತೀರ್ಥಹಳ್ಳಿ, ಶಿವಮೊಗ್ಗ.)
  • ಕಥೆ - ‘ನೀನ್ಯಾಕೊ ನಿನ್ನ ಹಂಗ್ಯಾಕೊ’.(ಲೇಖಕರು - ಶುಭದಾ ಅಮೀನಭಾವಿ, ಧಾರವಾಡ.)
  • ಕಥೆ - ‘ಹಾವು’.(ಲೇಖಕರು - ಸಿ.ಎಂ.ಮುನಿಸ್ವಾಮಿ, ಹುಬ್ಬಳ್ಳಿ.)
  • ಕಥೆ - ‘ಮೌನ ಮೌನದ ವೀಣೆ’.(ಲೇಖಕರು - ಎನ್‌.ಶೈಲಜಾ, ಹಾಸನ.)
  • ಕಥೆ - ‘ನಕ್ಸಲ್‌’.(ಲೇಖಕರು - ಅರವಿಂದ ಕರ್ಕಿಕೋಡಿ, ಹೊನ್ನಾವರ - ಉತ್ತರ ಕನ್ನಡ)
  • ಕಥೆ - ‘ವ್ಯೂಹ’(ಲೇಖಕರು - ವಿಜಯಲಕ್ಷ್ಮಿ ಶಾನಭೋಗ, ಕಾಸರಗೋಡು.)
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X