ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮೃಗಾಲಯದ ಆರು ನೌಕರರಿಗೆ ಗೇಟ್‌ಪಾಸ್‌

By Staff
|
Google Oneindia Kannada News

ಮೈಸೂರು ಮೃಗಾಲಯದ ಆರು ನೌಕರರಿಗೆ ಗೇಟ್‌ಪಾಸ್‌
ಮೃಗಾಲಯ ಅಭಿವೃದ್ಧಿಗೆ ಕೇಂದ್ರ-ರಾಜ್ಯದ ನೆರವು, ಅರಣ್ಯ ರಕ್ಷಕ-ವನಪಾಲಕರ ನೇಮಕಾತಿ

ಮೈಸೂರು : ನಗರದ ಮೃಗಾಲಯದಲ್ಲಿನ ಪ್ರಾಣಿಗಳ ಅಸಹಜ ಸಾವಿಗೆ ಕಾರಣರಾದ ಮೂವರು ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಈ ಪ್ರಕರಣಗಳ ಇಲಾಖಾ ತನಿಖೆ ಹಾಗೂ ಸಿಓಡಿ ತನಿಖೆ ಮುಗಿದಿದ್ದು, ಪ್ರಕರಣಗಳು ನ್ಯಾಯಾಲದ ಮುಂದಿವೆ ಎಂದರು.

ಮೃಗಾಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 4 ಕೋಟಿ ರೂಪಾಯಿ ನೀಡಲಿದ್ದು, ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಒದಗಿಸಲಿದೆ. 200 ಅರಣ್ಯ ರಕ್ಷಕರು ಹಾಗೂ 125 ವನಪಾಲಕರ ನೇಮಕಾತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X