ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಮೃಗಾಲಯದ ಆರು ನೌಕರರಿಗೆ ಗೇಟ್ಪಾಸ್
ಮೈಸೂರು
ಮೃಗಾಲಯದ
ಆರು
ನೌಕರರಿಗೆ
ಗೇಟ್ಪಾಸ್
ಮೃಗಾಲಯ
ಅಭಿವೃದ್ಧಿಗೆ
ಕೇಂದ್ರ-ರಾಜ್ಯದ
ನೆರವು,
ಅರಣ್ಯ
ರಕ್ಷಕ-ವನಪಾಲಕರ
ನೇಮಕಾತಿ
ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಈ ಪ್ರಕರಣಗಳ ಇಲಾಖಾ ತನಿಖೆ ಹಾಗೂ ಸಿಓಡಿ ತನಿಖೆ ಮುಗಿದಿದ್ದು, ಪ್ರಕರಣಗಳು ನ್ಯಾಯಾಲದ ಮುಂದಿವೆ ಎಂದರು.
ಮೃಗಾಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 4 ಕೋಟಿ ರೂಪಾಯಿ ನೀಡಲಿದ್ದು, ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಒದಗಿಸಲಿದೆ. 200 ಅರಣ್ಯ ರಕ್ಷಕರು ಹಾಗೂ 125 ವನಪಾಲಕರ ನೇಮಕಾತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, April 10, 2006, 23:53 [IST]