ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಡ್ವಾಣಿ ನೇತೃತ್ವದ ಸುರಕ್ಷಾ ಯಾತ್ರೆ ಏ.12ರಂದು ರಾಜ್ಯಕ್ಕೆ
ಆಡ್ವಾಣಿ
ನೇತೃತ್ವದ
ಸುರಕ್ಷಾ
ಯಾತ್ರೆ
ಏ.12ರಂದು
ರಾಜ್ಯಕ್ಕೆ
ಸೂಕ್ಷ್ಮ
ಪ್ರದೇಶಗಳಲ್ಲಿ
ಮುಂಜಾಗ್ರತೆ,
ಯಾತ್ರೆಯಲ್ಲಿ
ಕರ್ನಾಟಕದ
ಸೂಕ್ಷ್ಮ
ವಿಚಾರಗಳ
ಪ್ರಸ್ತಾಪ?
ಯಾತ್ರೆ ಬಿಜಾಪುರ ಮೂಲಕ, ಬಾಗಲಕೋಟೆ, ಗದಗ್, ಧಾರವಾಡ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದುವರೆಯಲಿದೆ. ಏ.15ರವರೆಗೆ ರಾಜ್ಯದಲ್ಲಿ ಸಾಗಲಿರುವ ಈ ಯಾತ್ರೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಯಾತ್ರೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಯಲು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, April 10, 2006, 23:53 [IST]