ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೈರಮುಡಿ ಉತ್ಸವ : ಮೇಲುಕೋಟೆಗೆ ಭಕ್ತರ ಪ್ರವಾಹ
ವೈರಮುಡಿ
ಉತ್ಸವ
:
ಮೇಲುಕೋಟೆಗೆ
ಭಕ್ತರ
ಪ್ರವಾಹ
ಮುಖ್ಯಮಂತ್ರಿಗಳಿಂದ
ವಿಶೇಷ
ಯೋಜನೆಗಳ
ಘೋಷಣೆ
ಶುಕ್ರವಾರ ನೆರವೇರಲಿರುವ ಈ ವೈರಮುಡಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೇವಸ್ಥಾನದಲ್ಲಿ ಅನೇಕ ವಿಶೇಷ ಪೂಜೆಗಳು ನಡೆಯಲಿವೆ. ಶುಕ್ರವಾರ ರಾತ್ರಿ ವಜ್ರದ ಕಿರೀಟವನ್ನು ಧರಿಸುವ ಚೆಲುವರಾಯ ಸ್ವಾಮಿಯ ದರ್ಶನ ಪಡೆಯುವುದು ಭಕ್ತರ ಪಾಲಿಗೆ ಸಾರ್ಥಕತೆಯ ಕೈಂಕರ್ಯ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ಸವದಲ್ಲಿ ಭಾಗವಹಿಸಲಿದ್ದು, ಮೇಲುಕೋಟೆ ಅಭಿವೃದ್ಧಿಗೆ ವಿವಿಧ ಯೋಜನೆಗಳ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯ ಸ್ವಾಮಿ ಉತ್ಸವದ ಮೇಲುಸ್ತುವಾರಿ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಮಾತ್ರವಲ್ಲದೇ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಕೆಎಸ್ಆರ್ಟಿಸಿ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, April 6, 2006, 23:53 [IST]