ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡ್ವೋಕೇಟ್ ಜನರಲ್ ಸ್ಥಾನಕ್ಕೆ ಉದಯ್ ಹೊಳ್ಳ ನೇಮಕ
ಅಡ್ವೋಕೇಟ್
ಜನರಲ್
ಸ್ಥಾನಕ್ಕೆ
ಉದಯ್
ಹೊಳ್ಳ
ನೇಮಕ
ಆರ್.ಎನ್.ನರಸಿಂಹಮೂರ್ತಿ
ರಾಜೀನಾಮೆಯಿಂದ
ತೆರವಾದ
ಸ್ಥಾನಕ್ಕೆ
ಹೊಳ್ಳ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನವರಾದ ಉದಯ್ ಹೊಳ್ಳ ಅವರು, ನ್ಯಾಯಾಂಗ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದಾರೆ. ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಮುಗಿಸಿದ ಅವರು, 1973ರಲ್ಲಿ ಕಾನೂನು ವೃತ್ತಿ ಆರಂಭಿಸಿದ್ದರು.
ಆರ್.ಎನ್.ನರಸಿಂಹಮೂರ್ತಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹೊಳ್ಳ ನೇಮಕಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, April 6, 2006, 23:53 [IST]