ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರ ಶರಣು : ಹೈಸ್ಕೂಲ್ ಶಿಕ್ಷಕರಿಗೂ ವಿಶೇಷ ಭತ್ಯೆ
ಸರ್ಕಾರ
ಶರಣು
:
ಹೈಸ್ಕೂಲ್
ಶಿಕ್ಷಕರಿಗೂ
ವಿಶೇಷ
ಭತ್ಯೆ
ಶೀಘ್ರದಲ್ಲೇ
ಹೊಸ
ಆದೇಶ,
ಎಸ್ಎಸ್ಎಲ್ಸಿ
ಪರೀಕ್ಷೆಯ
ಮೌಲ್ಯಮಾಪನ
ಸುಸೂತ್ರ
ತಾಂತ್ರಿಕ ದೋಷದಿಂದ ಆದೇಶ ತಪ್ಪಾಗಿದ್ದು, ಇದನ್ನು ಸರಿಪಡಿಸಲಾಗುವುದು. ಅಲ್ಲದೆ ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ಸುದ್ದಿಗಾರರಿಗೆ ಪ್ರೌಢಶಿಕ್ಷಣ ಸಚಿವರು ತಿಳಿಸಿದ್ದಾರೆ.
ಶಿಕ್ಷಕರಲ್ಲಿ ಹರ್ಷ : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡಿದ ವಿಶೇಷ ಭತ್ಯೆ ರೂ.200ನ್ನು , ಪ್ರೌಢಶಾಲಾ ಶಿಕ್ಷಕರಿಗೂ ವಿಸ್ತರಿಸಿರುವ ಸರ್ಕಾರದ ನಿರ್ಧಾರವನ್ನು , ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದೆ. ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದರಿಂದ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನವನ್ನು , ಸುಸೂತ್ರವಾಗಿ ಮುಂದುವರೆಸುವುದಾಗಿ ಸಂಘ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ ಪರ್ವ
Comments
Story first published: Tuesday, April 4, 2006, 23:53 [IST]