ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಾವಣಗೆರೆ ಬಾಲಕಿ ರೇಪ್ ಪ್ರಕರಣ: ಕಾಮುಕರಿಗೆ ಜೈಲು
ದಾವಣಗೆರೆ
ಬಾಲಕಿ
ರೇಪ್
ಪ್ರಕರಣ:
ಕಾಮುಕರಿಗೆ
ಜೈಲು
ಆ
ಹುಡುಗಿ
ಶಾಲೆ
ಮುಗಿಸಿಕೊಂಡು
ಮನೆ
ಹಾದಿ
ಹಿಡಿದಳು,
ಆದರೆ
ಮನೆ
ತಲುಪಲೇ
ಇಲ್ಲ!
ನ್ಯಾಯಾಧೀಶ ಎಸ್.ಸಿದ್ದಲಿಂಗೇಶ್ ವಿಚಾರಣೆ ನಂತರ ಶಿಕ್ಷೆ ವಿಧಿಸಿದ್ದು, ಅತ್ಯಾಚಾರದಿಂದ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ 50ಸಾವಿರ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.
ಹಿನ್ನೆಲೆ : 2004ರ ಡಿಸೆಂಬರ್ನಲ್ಲಿ ನಾಗರಾಜ, ಶಿವಾನಂದ, ಫಕೀರಪ್ಪ, ವಾಸು, ಲಕ್ಕಪ್ಪ ಮತ್ತು ಮಂಜಪ್ಪ ಎನ್ನುವ ಆರು ಮಂದಿ ಬಾಲಕಿಯಾಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಂತರ ಬಾಲಕಿಯನ್ನು ಕೊಂದಿದ್ದರು. ಹರಪನಹಳ್ಳಿ ತಾಲೂಕಿನ ಹಲವಾಗಲು ಎಂಬಲ್ಲಿ ಈ ದುರಂತ ಸಂಭವಿಸಿತ್ತು.
ಕಾಮುಕರ ಕೈಗೆ ಸಿಲುಕಿದ ಆ ಹತ್ತನೇ ತರಗತಿ ವಿದ್ಯಾರ್ಥಿನಿ, ಶಾಲೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ, ಹಾದಿಬದಿಯಲ್ಲಿ ಹೊಂಚು ಹಾಕಿದ್ದ ಕಾಮುಕರು ಈ ಕುಕೃತ್ಯ ನಡೆಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, April 2, 2006, 23:53 [IST]