ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರಿ ಜಮೀನು ಕಬಳಿಕೆ : ಪ್ರಭಾವಿಗಳಿಗೂ ಸೂಕ್ತ ಶಿಕ್ಷೆ
ಸರ್ಕಾರಿ
ಜಮೀನು
ಕಬಳಿಕೆ
:
ಪ್ರಭಾವಿಗಳಿಗೂ
ಸೂಕ್ತ
ಶಿಕ್ಷೆ
ಕಾನೂನಿಗೆ
ತಿದ್ದುಪಡಿ,
ಜಂಟಿ
ಸದನ
ಸಮಿತಿ
ರಚನೆಗೆ
ಚಿಂತನೆ
ಅವರು ಬುಧವಾರ ವಿಧಾನಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅಕ್ರಮ ದಾಖಲೆ ಸೃಷ್ಟಿಸಿ ಭೂಕಬಳಿಸುವವರು ಯಾರೇ ಆಗಿರಲಿ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಶಿಸ್ತಿನ ಕ್ರಮ ಜರುಗಿಸಲಾಗುವುದು. ಅಲ್ಲದೆ ಅಕ್ರಮ ಕಬಳಿಕೆಗೆ ಕಡಿವಾಣ ಹಾಕಲು ಕಾನೂನಿಗೆ ಕೆಲವು ತಿದ್ದುಪಡಿ ತರುವ ಕುರಿತು ಚಿಂತನೆ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.
ಭೂಕಬಳಿಕೆ ಮಾಡಿರುವವರ ವಿರುದ್ಧ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಬೇಕು ಎಂದು ಪ್ರತಿಪಕ್ಷದ ನಾಯಕ ಎಚ್.ಕೆ. ಪಾಟೀಲ್ ಒತ್ತಾಯಪಡಿಸಿದರು. ಇದಕ್ಕುತ್ತರಿಸಿದ ಶೆಟ್ಟರ್, ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಐಟಿ - ಬಿಟಿ
Comments
Story first published: Thursday, March 23, 2006, 23:53 [IST]