ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದಲ್ಲಿ ವ್ಯಾಪಕ ಭದ್ರತೆ : ಕುಮಾರಸ್ವಾಮಿ ಸ್ಪಷ್ಟನೆ
ರಾಜ್ಯದಲ್ಲಿ
ವ್ಯಾಪಕ
ಭದ್ರತೆ
:
ಕುಮಾರಸ್ವಾಮಿ
ಸ್ಪಷ್ಟನೆ
ಅಧಿಕಾರಿಗಳೊಂದಿಗೆ
ಮಾತುಕತೆ,
ಸಾರ್ವಜನಿಕ-ಖಾಸಗಿ
ಸಂಸ್ಥೆಗಳೂ
ಸುರಕ್ಷಿತ
ಮಂಗಳವಾರ ವಿಧಾನಸಭೆಯಲ್ಲಿ ಆರ್ಪಿಐ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಶಾಸಕ ಎಸ್.ರಾಜೇಂದ್ರನ್ ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.
ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಮಾತುಕತೆ ನಡೆಸಲಾಗಿದೆ. ಈಗಾಗಲೇ ಸಾರ್ವಜನಿಕ ಸಂಸ್ಥೆಗಳು, ಮಾಹಿತಿ-ತಂತ್ರಜ್ಞಾನ ಕಂಪನಿಗಳು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಭಾರೀ ಭದ್ರತೆ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನಸೌಧ, ಸಚಿವಾಲಯ ಮೊದಲಾದ ಸ್ಥಳಗಳಲ್ಲೂ ವ್ಯಾಪಕ ಭದ್ರತೆ ನೆಲೆಗೊಂಡಿದೆ. ಅಲ್ಲದೆ ವಿಜ್ಞಾನ ಮಂದಿರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
(ಏಜೆನ್ಸೀಸ್)
ಮುಖಪುಟ / ಐಟಿ - ಬಿಟಿ
Comments
Story first published: Wednesday, March 22, 2006, 23:53 [IST]