For Daily Alerts
‘ಬಾರೋ ಸಾಧನಕೇರಿಗೆ ಪ್ರಾಧಿಕಾರ’ ರಚನೆಗೆ ಆಗ್ರಹ
‘ಬಾರೋ
ಸಾಧನಕೇರಿಗೆ
ಪ್ರಾಧಿಕಾರ’
ರಚನೆಗೆ
ಆಗ್ರಹ
ಕವಿ
ನೆನಪಿನುಳಿವಿಗೆ
ಪ್ರಾಧಿಕಾರ
ಅತ್ಯಗತ್ಯ,
ಬೇಂದ್ರೆ
ಟ್ರಸ್ಟ್
ನಿಂದ
ಪ್ರಸ್ತಾವನೆ
ಸಲ್ಲಿಕೆ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ.ಕಲಬುರ್ಗಿ, ಈ ಕುರಿತ ಯೋಜನೆ ಒಳಗೊಂಡ ಪ್ರಸ್ತಾವನೆಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ ಎಂದರು.
ಸುವರ್ಣ ಕರ್ನಾಟಕ ಆಚರಣೆ ಸಂದರ್ಭದಲ್ಲಿ ಸರ್ಕಾರ ಪ್ರಾಧಿಕಾರ ಸ್ಥಾಪನೆ ಕುರಿತು ಘೋಷಣೆ ಹೊರಡಿಸಬೇಕು. ಕವಿಯ ನೆನಪು ಸಂರಕ್ಷಿಸಲು ಇಂತಹ ಪ್ರಾಧಿಕಾರ ಸ್ಥಾಪಿಸುವುದು ಅತ್ಯಗತ್ಯ. ಹಾಗಾಗಿ 25 ಎಕರೆ ಭೂಮಿ ಮೀಸಲಿಟ್ಟು, ಆಯುಕ್ತರೊಬ್ಬರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ
Story first published: Monday, March 13, 2006, 23:53 [IST]