ಫೆ.25 : ಆಲೂರು ವೆಂಕಟರಾಯರ ಬಗ್ಗೆ ವಿಶೇಷ ಉಪನ್ಯಾಸ
ಫೆ.25
:
ಆಲೂರು
ವೆಂಕಟರಾಯರ
ಬಗ್ಗೆ
ವಿಶೇಷ
ಉಪನ್ಯಾಸ
ಬನವಾಸಿ
ಬಳಗದಿಂದ
ಆಲೂರು
ವೆಂಕಟರಾಯರ
ಸ್ಮರಣೆ,
ಖ್ಯಾತನಾಮರಿಂದ
ಉಪನ್ಯಾಸ.
ಸದ್ದಿಲ್ಲದ ಸೂರ್ಯನಂತೆ ಕನ್ನಡ-ಕನ್ನಡಿಗ-ಕರ್ನಾಟಕಗಳ ಸರ್ವಾಂಗೀಣ ಉದ್ಧಾರಕ್ಕಾಗಿ ಹೋರಾಡಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರನ್ನು ನೆನೆಯುವ ಕಾರ್ಯಕ್ರಮ ಇದಾಗಿದ್ದು, ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬನವಾಸಿ ಬಳಗ ಕೋರಿದೆ.
ಕಾರ್ಯಕ್ರಮದ ವಿವರ :
ಉಪನ್ಯಾಸ-1
:
‘ಆಲೂರರ
ಕರ್ನಾಟಕತ್ವ
ಹಾಗೂ
ಏಕೀಕರಣಕ್ಕೆ
ಸಂಬಂಧಿಸಿದ
ಕೆಲಸ’
ಉಪನ್ಯಾಸಕರು
:
ಸೂರ್ಯನಾಥ
ಕಾಮತ್,
ಖ್ಯಾತ
ಇತಿಹಾಸಕಾರರು,
ಬರಹಗಾರರು
ಹಾಗೂ
ಸಂಶೋಧಕರು
ಉಪನ್ಯಾಸ-2
:
‘ಕರ್ನಾಟಕತ್ವ
ಹಾಗೂ
ಏಕೀಕರಣದ
ಕೆಲಸಕ್ಕೆ
ಆಧ್ಯಾತ್ಮಿಕ
ಸಮರ್ಥನೆ’
ಉಪನ್ಯಾಸಕರು
:
ಶತಾವಧಾನಿ
ಡಾ
:
ರಾ.
ಗಣೇಶ,
ಪ್ರಸಿದ್ಧ
ಗಮಕ
ವಿದ್ವಾಂಸರು
ಉಪನ್ಯಾಸ-3
:
‘ಆಲೂರರ
ಕೆಲಸವನ್ನು
ಮುಂದುವರಿಸಿಕೊಂಡುಹೋಗುವ
ಬಗೆ’
ಉಪನ್ಯಾಸಕರು
:
ಚ.ಸು.
ಯೋಗಾನಂದ,
ಖ್ಯಾತ
ಗಣಿತಜ್ಞರು
ಹಾಗೂ
ಸಮಾಜಸೇವಕರು.
ಕಾರ್ಯಕ್ರಮ ನಡೆಯುವ ಸ್ಥಳ :
ಗೋಖಲೆ ಸಾರ್ವಜನಿಕ ಸಂಸ್ಥೆ, ಬಸವನಗುಡಿ ರಸ್ತೆ, ನರಸಿಂಹರಾಜ ಕಾಲನಿ, ಬೆಂಗಳೂರು- 19.
ದಿನಾಂಕ ಮತ್ತು ಸಮಯ :
25 ಫೆಬ್ರವರಿ 2006, ಬೆಳಗ್ಗೆ 9.30 - ಮಧ್ಯಾಹ್ನ 12.30ರವರೆಗೆ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :
ಬಾ.ರಾ. ಕಿರಣ (ದೂರವಾಣಿ : 98454-66738), ಆನಂದ ಜೋಶಿ (ದೂರವಾಣಿ : 94485-32582), ಸಂಪಿಗೆ ಶ್ರೀನಿವಾಸ (ದೂರವಾಣಿ : 98808-62180).
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ-
ಕನ್ನಡ
ಕುಲ
ಪುರೋಹಿತ
-
ಆಲೂರ
ವೆಂಕಟರಾಯರು
ಮುಖಪುಟ / ವಾರ್ತೆಗಳು