ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ವಿಶೇಷ ವಕೀಲರಾಗಿ ದೊರೆರಾಜು ನೇಮಕ

By Staff
|
Google Oneindia Kannada News

ಸರ್ಕಾರದ ವಿಶೇಷ ವಕೀಲರಾಗಿ ದೊರೆರಾಜು ನೇಮಕ
ದೋಸ್ತಿ ಸರ್ಕಾರದ ರಚನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದ ದೊರೆರಾಜುಗೆ ವಿಶೇಷ ಸ್ಥಾನಮಾನ

ಬೆಂಗಳೂರು : ಹಿರಿಯ ವಕೀಲ ದೊರೆರಾಜು ಅವರು, ರಾಜ್ಯ ಸರ್ಕಾರದ ವಿಶೇಷ ವಕೀಲ(ಎಸ್‌ಪಿಪಿ)ರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಜ್ಯದಲ್ಲಿ ನೂತನ ಮೈತ್ರಿ ಸರ್ಕಾರ ರಚನೆಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದ್ದ ದೊರೆಸ್ವಾಮಿ, ಈದ್ಗಾ ಮೈದಾನದ ಧ್ವಜಾರೋಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾಭಾರತಿ ಪರವಾಗಿ ವಕಾಲತ್ತು ವಹಿಸಿದ್ದರು.

ಬೆಂಗಳೂರು ಮೂಲದ, ಸುಮಾರು 52 ವರ್ಷದ ದೊರೆರಾಜು ಕಳೆದ 22 ವರ್ಷಗಳಿಂದ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X