ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರದ ವಿಶೇಷ ವಕೀಲರಾಗಿ ದೊರೆರಾಜು ನೇಮಕ
ಸರ್ಕಾರದ
ವಿಶೇಷ
ವಕೀಲರಾಗಿ
ದೊರೆರಾಜು
ನೇಮಕ
ದೋಸ್ತಿ
ಸರ್ಕಾರದ
ರಚನೆಯಲ್ಲಿ
ಸಕ್ರಿಯ
ಪಾತ್ರವಹಿಸಿದ್ದ
ದೊರೆರಾಜುಗೆ
ವಿಶೇಷ
ಸ್ಥಾನಮಾನ
ರಾಜ್ಯದಲ್ಲಿ ನೂತನ ಮೈತ್ರಿ ಸರ್ಕಾರ ರಚನೆಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದ್ದ ದೊರೆಸ್ವಾಮಿ, ಈದ್ಗಾ ಮೈದಾನದ ಧ್ವಜಾರೋಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾಭಾರತಿ ಪರವಾಗಿ ವಕಾಲತ್ತು ವಹಿಸಿದ್ದರು.
ಬೆಂಗಳೂರು ಮೂಲದ, ಸುಮಾರು 52 ವರ್ಷದ ದೊರೆರಾಜು ಕಳೆದ 22 ವರ್ಷಗಳಿಂದ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, February 21, 2006, 23:53 [IST]