ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದಲ್ಲಿ ಕೋಳಿ ಜ್ವರ ತಡೆಯಲು ವ್ಯಾಪಕ ಕ್ರಮ
ಕರ್ನಾಟಕದಲ್ಲಿ
ಕೋಳಿ
ಜ್ವರ
ತಡೆಯಲು
ವ್ಯಾಪಕ
ಕ್ರಮ
ವಲಸೆ
ಹಕ್ಕಿಗಳ
ಮೇಲೆ
ಕಣ್ಣು,
ಫಾರಂ
ಮಾಲೀಕರಿಗೆ
ಪರಿಹಾರ
ನಿಧಿ
-ಕುಮಾರಸ್ವಾಮಿ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಹಾರಾಷ್ಟ್ರದ ನಂದೂರ್ಬರ್, ಧುಲೆ ಮೊದಲಾದ ಜಿಲ್ಲೆಗಳಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ ಎಂದರು.
ರಾಜ್ಯದಲ್ಲಿ ಕೋಳಿ ಜ್ವರ ಕಾಣಿಸಿಕೊಂಡರೆ, ಅಂತಹ ಪ್ರದೇಶದಲ್ಲಿ ಕೋಳಿಗಳನ್ನು ಸಾಮೂಹಿಕವಾಗಿ ನಾಶಪಡಿಸುವಂತೆ ಆದೇಶಿಸಲಾಗಿದೆ. ಕೋಳಿ ಫಾರಂ ಮಾಲೀಕರಿಗೆ ಐದು ಕೋಟಿ ರೂಪಾಯಿ ಪರಿಹಾರ ಧನ ಕಾಯ್ದಿರಿಸಲಾಗಿದೆ. ಅಲ್ಲದೆ ಪಶು ಸಂಗೋಪನಾ ಇಲಾಖೆ ಸಾಮಾನ್ಯ ವಲಸೆ ಹಕ್ಕಿಗಳ ಮೇಲೆ ಕಣ್ಣಿರಿಸಿದೆ ಎಂದು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, February 20, 2006, 23:53 [IST]