ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾನಾಯಕ್‌ ನ್ಯಾಯಾಲಯಕ್ಕೆ ಶರಣು

By Staff
|
Google Oneindia Kannada News

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾನಾಯಕ್‌ ನ್ಯಾಯಾಲಯಕ್ಕೆ ಶರಣು
ಅಕ್ರಮ ಆಸ್ತಿ ಪ್ರಕರಣ : ನಾಯಕ್‌ ಮನವಿ ವಿಫಲ, ಹೆಚ್ಚಿದ ಕುತೂಹಲ

ಮುಂಬಯಿ : ಅಕ್ರಮ ಆಸ್ತಿ ಸಂಗ್ರಹ ಆರೋಪ ಎದುರಿಸುತ್ತಿರುವ ಎನ್‌ಕೌಂಟರ್‌ ಖ್ಯಾತಿಯ ದಯಾನಾಯಕ್‌, ಸೋಮವಾರ ನಗರ ಸೆಷನ್ಸ್‌ ನ್ಯಾಯಾಲಯದ ಎದುರು ಶರಣಾಗಿದ್ದಾರೆ.

ಅಕ್ರಮ ಆಸ್ತಿ ಸಂಗ್ರಹ ಆರೋಪ ಎದುರಿಸುತ್ತಿರುವ ನಾಯಕ್‌ಗೆ, ಸೆಷನ್ಸ್‌ ನ್ಯಾಯಾಲಯ ಫೆಬ್ರವರಿ 18ರಂದು ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ಸೋಮವಾರ ಮಧ್ಯಾಹ್ನದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ವಾರಂಟಿನಲ್ಲಿ ಆದೇಶಿಸಲಾಗಿತ್ತು.

ನಿರೀಕ್ಷಿತ ಜಾಮೀನು ಮನವಿಯನ್ನು ಸೆಷನ್ಸ್‌ ನ್ಯಾಯಾಲಯ ಹಾಗೂ ಮುಂಬಯಿ ಉಚ್ಚನ್ಯಾಯಾಲಯ ತಳ್ಳಿಹಾಕಿದ ನಂತರ, ನಾಯಕ್‌ ಸರ್ವೋಚ್ಚ ನ್ಯಾಯಾಲಯ ಮೆಟ್ಟಿಲು ಏರಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X