ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನ್ಯಾಯಾಲಯಕ್ಕೆ ಶರಣು
ಎನ್ಕೌಂಟರ್
ಸ್ಪೆಷಲಿಸ್ಟ್
ದಯಾನಾಯಕ್
ನ್ಯಾಯಾಲಯಕ್ಕೆ
ಶರಣು
ಅಕ್ರಮ
ಆಸ್ತಿ
ಪ್ರಕರಣ
:
ನಾಯಕ್
ಮನವಿ
ವಿಫಲ,
ಹೆಚ್ಚಿದ
ಕುತೂಹಲ
ಅಕ್ರಮ ಆಸ್ತಿ ಸಂಗ್ರಹ ಆರೋಪ ಎದುರಿಸುತ್ತಿರುವ ನಾಯಕ್ಗೆ, ಸೆಷನ್ಸ್ ನ್ಯಾಯಾಲಯ ಫೆಬ್ರವರಿ 18ರಂದು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಸೋಮವಾರ ಮಧ್ಯಾಹ್ನದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ವಾರಂಟಿನಲ್ಲಿ ಆದೇಶಿಸಲಾಗಿತ್ತು.
ನಿರೀಕ್ಷಿತ ಜಾಮೀನು ಮನವಿಯನ್ನು ಸೆಷನ್ಸ್ ನ್ಯಾಯಾಲಯ ಹಾಗೂ ಮುಂಬಯಿ ಉಚ್ಚನ್ಯಾಯಾಲಯ ತಳ್ಳಿಹಾಕಿದ ನಂತರ, ನಾಯಕ್ ಸರ್ವೋಚ್ಚ ನ್ಯಾಯಾಲಯ ಮೆಟ್ಟಿಲು ಏರಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Monday, February 20, 2006, 23:53 [IST]