ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅ.ರಾ. ಮಿತ್ರ ಸೇರಿದಂತೆ 10ಮಂದಿಗೆ ಸಂದೇಶ ಪ್ರಶಸ್ತಿ
ಅ.ರಾ.
ಮಿತ್ರ
ಸೇರಿದಂತೆ
10ಮಂದಿಗೆ
ಸಂದೇಶ
ಪ್ರಶಸ್ತಿ
ಫೆ.
28ರಂದು
ಎಂ.ವೀರಪ್ಪ
ಮೊಯ್ಲಿ
ಅವರಿಂದ
ಪ್ರಶಸ್ತಿ
ಪ್ರದಾನ
...
ಪ್ರಶಸ್ತಿಯನ್ನು ಫೆಬ್ರವರಿ 28ರಂದು ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಸಂಜೆ 6ಗಂಟೆಗೆ ಪ್ರದಾನ ಮಾಡಲಾಗುತ್ತಿದೆ. ಮಂಗಳೂರು ಬಿಷಪ್ ರೆ.ಫಾ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು ತಲಾ ಹತ್ತು ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಪ್ರಶಸ್ತಿಗೆ
ಆಯ್ಕೆಯಾದವರ
ಪಟ್ಟಿ
ಈ
ರೀತಿ
ಇದೆ
:
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, February 17, 2006, 23:53 [IST]