ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಯಾನಾಯಕ್ಗೆ ಜಾಮೀನು ನೀಡಲು ಕೋರ್ಟ್ ನಕಾರ
ದಯಾನಾಯಕ್ಗೆ
ಜಾಮೀನು
ನೀಡಲು
ಕೋರ್ಟ್
ನಕಾರ
ಆದಾಯಕ್ಕಿಂತ
ಹೆಚ್ಚಿನ
ಆಸ್ತಿ
ಹೊಂದಿರುವ
ಎನ್ಕೌಂಟರ್
ಸ್ಪೆಷಲಿಸ್ಟ್
ಬಂಧನಕ್ಕೆ
ಗ್ರೀನ್ಸಿಗ್ನಲ್?
ಈ ಹಿಂದೆ ಮುಂಬೈ ಹೈಕೋರ್ಟ್ ದಯಾನಾಯಕ್ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್ನ ನಿರ್ಧಾರದಲ್ಲಿ ಮಧ್ಯೆ ಪ್ರವೇಶಿಸದಿರಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಹೀಗಾಗಿ ದಯಾನಾಯಕ್ ಬಂಧನ ಸನ್ನಿಹಿತವಾಗಿದೆ.
83 ರೌಡಿಗಳನ್ನು ಎನ್ಕೌಂಟರ್ನಲ್ಲಿ ಮುಗಿಸಿದ್ದ ಪೊಲೀಸ್ ಅಧಿಕಾರಿ, ಕನ್ನಡಿಗ ದಯಾನಾಯಕ್, ಜನಮನ್ನಣೆಗೆ ಪಾತ್ರರಾಗಿದ್ದರು. ಪ್ರಸ್ತುತ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪಕ್ಕೆ ಅವರೀಗ ತುತ್ತಾಗಿದ್ದಾರೆ. ಅವರ ವಿರುದ್ಧ ಮುಂಬೈನ ಭ್ರಷ್ಟಾಚಾರ ನಿರ್ಮೂಲನ ಬ್ಯುರೋದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Friday, February 17, 2006, 23:53 [IST]