ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾರ್ನಲ್ಲಿ ಕಳಪೆ ಮದ್ಯ : 3 ಸಾವು, 20 ಮಂದಿ ಅಸ್ವಸ್ಥ
ಬಾರ್ನಲ್ಲಿ
ಕಳಪೆ
ಮದ್ಯ
:
3
ಸಾವು,
20
ಮಂದಿ
ಅಸ್ವಸ್ಥ
ಕಳಪೆ
ಮದ್ಯ
ಸೇವಿಸಿ
ಮೃತಪಟ್ಟವರಿಗೆ
ಪರಿಹಾರ
ಧನ
ನೀಡಿ
-ಸಾರ್ವಜನಿಕರ
ಆಗ್ರಹ
ಶ್ರೀರಾಂಪುರದ ಶ್ರೀನಿವಾಸ ಬಾರ್ನಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸಿದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರನ್ನು ರಾಜೇಶ್ ಕುಮಾರ್(25), ದಾಸಪ್ಪ (25), ಚಂದ್ರಶೇಖರ್(70) ಎಂದು ಗುರ್ತಿಸಲಾಗಿದೆ.
ಆಕ್ರೋಶ : ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಶ್ರೀನಿವಾಸ್ ಬಾರ್ ಮೇಲೆ ದಾಳಿ ಮಾಡಿದರು. ಬಾರ್ಗೆ ಬೆಂಕಿ ಹಚ್ಚಿದರು. ಈ ಬಾರ್ ಮಾಲೀಕರ ಸುಪ್ರಭಾತ ಬಾರ್ಗೂ ನುಗ್ಗಿ, ಬಾಟಲಿ ಸೇರಿದಂತೆ ಇತರೆ ವಸ್ತುಗಳನ್ನು ಬೀದಿಗೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಲಾಠಿ ಪ್ರಹಾರದಿಂದ ಗುಂಪನ್ನು ಚದುರಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, February 17, 2006, 23:53 [IST]