ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೆಡಿಎಸ್ ಅಧ್ಯಕ್ಷ ಸ್ಥಾನ ತ್ಯಜಿಸುವಂತೆ ತಿಪ್ಪಣ್ಣನಿಗೆ ಸೂಚನೆ
ಜೆಡಿಎಸ್
ಅಧ್ಯಕ್ಷ
ಸ್ಥಾನ
ತ್ಯಜಿಸುವಂತೆ
ತಿಪ್ಪಣ್ಣನಿಗೆ
ಸೂಚನೆ
ರೆಬಲ್
ಜೆಡಿಎಸ್
ಶಾಸಕರ
ವಿರುದ್ಧ
ಕ್ರಮ,
ರೇವಣ್ಣ
ಸಂಪುಟ
ಪ್ರವೇಶಿಸಲು
ರೆಡ್
ಸಿಗ್ನಲ್
ತಮ್ಮ ಪುತ್ರ ಕುಮಾರಸ್ವಾಮಿ ಬಣದ ವಿರುದ್ಧ ಅಸಮಾಧಾನ ಹೊಂದಿರುವ ದೇವೇಗೌಡರು, ತಿಪ್ಪಣ್ಣ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ರಾಜೀನಾಮೆ ಪ್ರಸ್ತಾಪವನ್ನು ಮುಂದಿಟ್ಟರು.
ಫೆ.18ರಂದು ಜಿಲ್ಲಾ ಜೆಡಿಎಸ್ ಮುಖಂಡರ ಸಭೆ ಕರೆದಿರುವ ದೇವೇಗೌಡರು, ರೆಬಲ್ ಜೆಡಿಎಸ್ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ನಿರ್ಧಾರದಿಂದ ಗೌಡರ ವರ್ಚಸ್ಸು ಕಡಿಮೆಯಾಗಿದೆ. ಹೀಗಾಗಿ ದೇವೇಗೌಡರು, ತಮ್ಮ ಮಾತು ಕೇಳದ ಶಾಸಕರು ಮತ್ತು ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ತಮ್ಮ ಇನ್ನೊಬ್ಬ ಪುತ್ರ ಎಚ್.ಡಿ.ರೇವಣ್ಣ ಸಂಪುಟ ಸೇರುವ ಬಗ್ಗೆ ಸಹಾ ದೇವೇಗೌಡರು ಅಸಮಾಧಾನಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, February 15, 2006, 23:53 [IST]