ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಲೆ-ಕೊಲೆ : ಹುಸೇನ್ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ
ಕಲೆ-ಕೊಲೆ
:
ಹುಸೇನ್
ವಿರುದ್ಧ
ಮಂಡ್ಯದಲ್ಲಿ
ಪ್ರತಿಭಟನೆ
ಕಲೆಯ
ಹೆಸರಲ್ಲಿ
ವಿಕೃತಿ
ಬಿಂಬಿಸುವ
ಹುಸೇನ್
ಹುಚ್ಚಾಟಕ್ಕೆ
ಕಡಿವಾಣ
ಹಾಕಿ
-ಬಿಜೆಪಿ
ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಹುಸೇನ್ ಪ್ರತಿಕೃತಿ ದಹಿಸಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ದೇವತೆಗಳಾದ ಸರಸ್ವತಿ, ಸೀತಾ ಅವರ ಅರೆನಗ್ನ ಚಿತ್ರ ರಚಿಸಿ, ಹುಸೇನ್ ಈ ಹಿಂದೆ ವಿವಾದ ಸೃಷ್ಟಿಸಿದ್ದರು. ಈಗ ಭಾರತಮಾತೆಯ ಅರೆನಗ್ನ ಚಿತ್ರ ರಚಿಸಿ, ತಮ್ಮ ವಿಕೃತಿಯನ್ನು ಹುಸೇನ್ ಬಯಲಿಗಿಟ್ಟಿದ್ದಾರೆ. ಅವರ ವಿರುದ್ಧ ಸರ್ಕಾರ ಗಂಭೀರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ
ಜಿಲ್ಲಾಧ್ಯಕ್ಷ
ಎಚ್.ಹೊನ್ನಪ್ಪ,
ಭಜರಂಗದಳದ
ಸದಸ್ಯರಾದ
ಎಂ.ಗಿರೀಶ್
ಕುಮಾರ್,
ಬಾಲಕೃಷ್ಣ
,
ಶ್ರೀಕಾಂತಸ್ವಾಮಿ,
ಕ್ರಾಂತಿ
ಮಂಜು,
ನಂದಕಿಶೋರ್
ಮತ್ತಿತರರು
ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, February 10, 2006, 23:53 [IST]