ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರವಣಬೆಳಗೊಳಕ್ಕೆಉಪ ರಾಷ್ಟ್ರಪತಿ ಭೇಟಿ, ಗೌಡರ ಅನುಪಸ್ಥಿತಿ?
ಶ್ರವಣಬೆಳಗೊಳಕ್ಕೆಉಪ
ರಾಷ್ಟ್ರಪತಿ
ಭೇಟಿ,
ಗೌಡರ
ಅನುಪಸ್ಥಿತಿ?
ಮಗನೊಂದಿಗೆ
ವೇದಿಕೆ
ಹಂಚಿಕೊಳ್ಳಲು
ಮಾಜಿ
ಪ್ರಧಾನಿ
ದೇವೇಗೌಡ
ನಕಾರ
ಸೋಮವಾರ ಶ್ರವಣಬೆಳಗೊಳದಲ್ಲಿ ಆಧಿನಾಥ ಪಂಚಕಲ್ಯಾಣ ಉತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಭೈರೋನ್ಸಿಂಗ್ ಶೇಖಾವತ್, ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುತ್ತಿದ್ದಾರೆ.
ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುಖ್ಯ ಅತಿಥಿಗಳಲ್ಲಿ ದೇವೇಗೌಡರು ಒಬ್ಬರಾಗಿದ್ದು, ತಮ್ಮ ಪುತ್ರನೊಂದಿಗೆ ವೇದಿಕೆ ಮೇಲೇರಲು ಅವರ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಅತಿ ಕಡಿಮೆ ಎಂದು ಗೌಡರ ಆಪ್ತ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, February 6, 2006, 23:53 [IST]