ಕುಮಾರ ಬಣದ ವಿರುದ್ಧ ಶಿಸ್ತುಕ್ರಮಕ್ಕೆ ಗೌಡರ ಸಮ್ಮತಿ
ಕುಮಾರ
ಬಣದ
ವಿರುದ್ಧ
ಶಿಸ್ತುಕ್ರಮಕ್ಕೆ
ಗೌಡರ
ಸಮ್ಮತಿ
ಜೆಡಿಎಸ್
ಮತ್ತು
ಬಿಜೆಪಿ
ನಡುವಿನ
ಮೈತ್ರಿ
ಅಸಿಂಧು
-ವೀರೇಂದ್ರ
ಕುಮಾರ್
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಾತ್ಯತೀತ ಜನತಾದಳದ ಸಂಸದೀಯ ನಾಯಕ ಎಂ.ಪಿ.ವೀರೇಂದ್ರ ಕುಮಾರ್ ಈ ವಿಷಯ ತಿಳಿಸಿದ್ದಾರೆ.
ಪಕ್ಷದ ತತ್ವ ಸಿದ್ಧಾಂತಗಳನ್ನು ಕರ್ನಾಟಕದ ರೆಬಲ್ ಜೆಡಿಎಸ್ ಮುಖಂಡರು ಕೈಬಿಟ್ಟಿದ್ದಾರೆ. ಇಂತಹವರನ್ನು ಪಕ್ಷದಿಂದ ಉಚ್ಚಾಟಿಸುವ ಅಥವಾ ಅಮಾನತುಗೊಳಿಸುವ ಬಗ್ಗೆ ಪಕ್ಷ ನಿರ್ಧರಿಸಲಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಸಿಂಧು ಎಂದು ಅವರು ಅಭಿಪ್ರಾಯಪಟ್ಟರು.
ಗೌಡರ ಮುನಿಸು : ಕುಮಾರಸ್ವಾಮಿ ಮತ್ತು ದೇವೇಗೌಡರ ನಡುವಿನ ಮುನಿಸು ಇನ್ನೂ ತಣ್ಣಗಾಗಿಲ್ಲ. ಸರ್ಕಾರ ರಚಿಸದೇ, ಚುನಾವಣೆ ಎದುರಿಸೋಣ ಎನ್ನುವ ದೇವೇಗೌಡರ ಮಾತು, ಕುಮಾರಸ್ವಾಮಿಗೆ ರುಚಿಸಿಲ್ಲ. ಇಬ್ಬರ ನಡುವಿನ ಮಾತುಕತೆ ಮತ್ತೆ ಮುರಿದು ಬಿದ್ದಿದೆ.
ಕುಮಾರಸ್ವಾಮಿ ಸೇರಿದಂತೆ ವಿವಿಧ ರೆಬಲ್ ಜೆಡಿಎಸ್ ನಾಯಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ದೇವೇಗೌಡರು ಸಮ್ಮತಿಸಿದ್ದಾರೆ ಎನ್ನಲಾಗಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು