ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಿ.ಎಚ್ಚೆನ್ ಸ್ಮರಣಾರ್ಥ ಅಂತರ ಕಾಲೇಜು ನಾಟಕ ಸ್ಪರ್ಧೆ
ದಿ.ಎಚ್ಚೆನ್
ಸ್ಮರಣಾರ್ಥ
ಅಂತರ
ಕಾಲೇಜು
ನಾಟಕ
ಸ್ಪರ್ಧೆ
ದಿನಕ್ಕೊಂದು
ನಾಟಕ,
ಮನಕ್ಕೊಂದು
ಮನರಂಜನೆ...
ಬಸವನ ಗುಡಿ ನ್ಯಾಷನಲ್ ಕಾಲೇಜು ಹಾಗೂ ಬೆಂಗಳೂರು ಲಲಿತಾ ಕಲಾ ಪರಿಷತ್ ಆಶ್ರದಲ್ಲಿ ಈ ನಾಟಕೋತ್ಸವನ್ನು ಆಯೋಜಿಸಲಾಗಿದೆ. ಜನವರಿ 31ರಂದು ನಡೆಯಲಿರುವ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ, ಎನ್.ಇ.ಎಸ್ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮರಾವ್ ಅಧ್ಯಕ್ಷತೆ ವಹಿಸುವರು. ನಾಟಕಗಳು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಲಿವೆ.
ಮುಖಪುಟ / ವಾರ್ತೆಗಳು
Comments
Story first published: Sunday, January 29, 2006, 23:53 [IST]