ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಗೆ ಹಂಚಿದ ಲೇಖಕಿ ತುಮಕೂರು ಸುನಂದಮ್ಮ ಇನ್ನಿಲ್ಲ
ನಗೆ
ಹಂಚಿದ
ಲೇಖಕಿ
ತುಮಕೂರು
ಸುನಂದಮ್ಮ
ಇನ್ನಿಲ್ಲ
ಕೊರವಂಜಿ
ಮೂಲಕ
ಹಾಸ್ಯ
ಕೃಷಿ
ಆರಂಭಿಸಿದ
ಸುನಂದಮ್ಮ
ಅವರ
ಲೇಖನಿಗೆ
ಈಗ
ಬಿಡುವು!!
ನಗರದ ವೈಯಾಲಿಕಾವಲ್ನಲ್ಲಿರುವ ತಮ್ಮ ಸ್ವಗೃಹದಲ್ಲಿ, ಹೃದಯಾಘಾತದಿಂದ ಶುಕ್ರವಾರ ರಾತ್ರಿ ಅವರು ಮೃತಪಟ್ಟರು.
ಕೊರವಂಜಿ ಹಾಸ್ಯಪತ್ರಿಕೆ ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳ ಮೂಲಕ ಮನೆಮಾತಾಗಿದ್ದ ಟಿ.ಸುನಂದಮ್ಮ, ಪರಿಶುದ್ಧ ಹಾಸ್ಯವನ್ನು ಓದುಗರಿಗೆ ಉಣಬಡಿಸಿದ್ದರು. ಭಂಜದ ಚೀಲ, ಬಣ್ಣದ ಚಿಟ್ಟೆ, ಪೆಪ್ಪರ್ಮೆಂಟ್ ಸುನಂದಮ್ಮ ಅವರ ಪ್ರಮುಖ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನಚಿಂತಾಮಣಿ ಪುರಸ್ಕಾರ, ಅನುಪಮ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪುರಸ್ಕಾರಗಳು ಅವರಿಗೆ ಸಂದಿದ್ದವು. ತುಮಕೂರು ಸುನಂದಮ್ಮ ಎಂದೇ ಅವರು ಸಾಹಿತ್ಯವಲಯದಲ್ಲಿ ಪರಿಚಿತರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, January 28, 2006, 23:53 [IST]