ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಮಾರಸ್ವಾಮಿಯಿಂದ ಜೆಡಿಎಸ್ ಶಾಸಕರಿಗೆ ವಿಪ್
ಕುಮಾರಸ್ವಾಮಿಯಿಂದ
ಜೆಡಿಎಸ್
ಶಾಸಕರಿಗೆ
ವಿಪ್
ಧರಂ
ಸರ್ಕಾರ
ಕೆಡವಲು
ನಾನಾ
ಕಸರತ್ತು,
ಬಿಜೆಪಿಯಲ್ಲಿ
ಅಧಿಕಾರ
ಹಿಡಿಯುವ
ಕಾತುರ
ಧರ್ಮಸಿಂಗ್ ಶುಕ್ರವಾರ ವಿಶ್ವಾಸಮತವನ್ನು ವಿಧಾನಮಂಡಲದಲ್ಲಿ ಯಾಚಿಸಲಿದ್ದಾರೆ. ಎಂ.ಪಿ.ಪ್ರಕಾಶ್ರನ್ನು ಪದಚ್ಯುತಗೊಳಿಸಿ, ಜೆಡಿಎಸ್ ಶಾಸಕಾಂಗ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುಮಾರಸ್ವಾಮಿ, ವಿಪ್ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಎಚ್.ಡಿ.ದೇವೇಗೌಡ ಅವರೊಂದಿಗೆ, ಅವರ ಪುತ್ರ ಕುಮಾರಸ್ವಾಮಿ ಗುರುವಾರ ನಡೆಸಿದ ಮಾತುಕತೆ ವಿಫಲವಾಗಿದೆ. ಧರಂ ಸರ್ಕಾರದ ಪತನ ಖಚಿತ ಎಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹೇಳುತ್ತಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
Story first published: Friday, January 27, 2006, 23:53 [IST]