ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತದಿ 2ಸಾವು :ಮದುವೆಗೆ ಕರೆದು ಮಸಣಕ್ಕೆ ಹೋದಳು!

By Staff
|
Google Oneindia Kannada News

ಅಪಘಾತದಿ 2ಸಾವು :ಮದುವೆಗೆ ಕರೆದು ಮಸಣಕ್ಕೆ ಹೋದಳು!
ಲಂಡನ್‌ನ ವೈದ್ಯ ಸಹೋದರಿಯರಿಗೆ ಹೆಬ್ಬಾಳದಲ್ಲಿ ಕಾದಿದ್ದೇ ಸಾವು?

ಬೆಂಗಳೂರು : ಮದುವೆಯ ಆಮಂತ್ರಣ ಪತ್ರ ಹಂಚಿ ವಾಪಸ್ಸಾಗುತ್ತಿದ್ದ ಮಹಿಳಾ ವೈದ್ಯರಿಬ್ಬರು, ಅಪಘಾತದಲ್ಲಿ ಬಲಿಯಾದ ದಾರುಣ ಘಟನೆ ಶುಕ್ರವಾರ ವರದಿಯಾಗಿದೆ.

ಇವರು ಪ್ರಯಾಣಿಸುತ್ತಿದ್ದ ಕಾರು, ನಿಂತಿದ್ದ ಕ್ಯಾಂಟರ್‌ವೊಂದಕ್ಕೆ ಅಪ್ಪಳಿಸಿದ ಪರಿಣಾಮ, ಈ ದುರಂತ ನಗರದ ಹೆಬ್ಬಾಳದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತರನ್ನು ಡಾ.ನಿವೇದಿತಾ(26) ಮತ್ತು ಅವರ ಸಹೋದರಿ ಡಾ.ಮಂಗಳಾ(24) ಎಂದು ಗುರ್ತಿಸಲಾಗಿದೆ.

ಲಂಡನ್‌ನಲ್ಲಿ ವ್ಯೆದ್ಯರಾಗಿ ಈ ಸಹೋದರಿಯರು ಸೇವೆ ಸಲ್ಲಿಸುತ್ತಿ ದ್ದರು. ಡಾ.ನಿವೇದಿತಾ ಅವರ ವಿವಾಹವೂ ಫೆ.18ರಂದು ನಿಶ್ಚಯವಾಗಿತ್ತು. ಮದುವೆಯ ಆಮಂತ್ರಣ ಹಂಚಲು, ದಾವಣಗೆರೆಗೆ ತಮ್ಮ ಕುಟುಂಬದೊಂದಿಗೆ ಈ ಸಹೋದರಿಯರು ತೆರಳಿದ್ದರು ಎನ್ನಲಾಗಿದೆ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X