ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಂ.ವೀ ಅವರ ‘ಅರಮನೆ’ ಕಾದಂಬರಿಗೆ ವೀಚಿ ಪ್ರಶಸ್ತಿ
ಕುಂ.ವೀ
ಅವರ
‘ಅರಮನೆ’
ಕಾದಂಬರಿಗೆ
ವೀಚಿ
ಪ್ರಶಸ್ತಿ
ಜ.27ರಂದು
ಶ್ರೀ
ಶಿವಕುಮಾರ
ಸ್ವಾಮೀಜಿಗಳಿಂದ
ಪ್ರಶಸ್ತಿ
ಪ್ರದಾನ
ತುಮಕೂರಿನ ವೀಚಿ ಪ್ರತಿಷ್ಠಾನವು ಕು.ವೀ ಅವರ ಅರಮನೆ ಕಾದಂಬರಿಗೆ ಈ ಗೌರವವನ್ನು ನೀಡಿದೆ. ಪ್ರಶಸ್ತಿಗಾಗಿ ಈ ವರ್ಷ 122 ಕೃತಿಗಳು ಆಯ್ಕೆ ಸಮಿತಿಯ ಮುಂದಿದ್ದವು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜು ತಿಳಿಸಿದ್ದಾರೆ.
ಜ.27ರಂದು ತುಮಕೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಪ್ರದಾನ ಮಾಡುವರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವೀಚಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್.ನಾಗಣ್ಣ, ಲೇಖಕಿ ಬಾ.ಹ.ರಮಾಕುಮಾರಿ, ಜಿ.ವಿ.ಆನಂದಮೂರ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, January 25, 2006, 23:53 [IST]