ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೋಣಿ ಮಗುಚಿ 11ಮಂದಿ ಕಪಿಲಾ ನದಿಯಲ್ಲಿ ಲೀನ
ದೋಣಿ
ಮಗುಚಿ
11ಮಂದಿ
ಕಪಿಲಾ
ನದಿಯಲ್ಲಿ
ಲೀನ
ಕೇರಳಕ್ಕೆ
ತೆರಳುತ್ತಿದ್ದ
ನಾಡ
ದೋಣಿ
ಗುರಿ
ಸೇರಲೇ
ಇಲ್ಲ...
ಒಂಭತ್ತು
ಜನ
ಅಪಾಯದಿಂದ
ಪಾರು
ಎಚ್.ಡಿ.ಕೋಟೆಯಿಂದ ಸುಮಾರು 45 ಕಿ.ಮಿ. ದೂರದಲ್ಲಿರುವ ನದಿ ತೀರದ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಣ್ಮರೆಯಾಗಿರುವ ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಈ ದೋಣಿಯಲ್ಲಿದ್ದ ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಹೇಳಲಾಗಿದೆ.
ಕುಪ್ಪೆ ದಡದಿಂದ ಹೊರಟ ನಾಡದೋಣಿಯಲ್ಲಿ ಸುಮಾರು 20 ಜನರಿದ್ದರು. ಕಪಿಲಾ ನದಿ ಮೂಲಕ ನೆರೆಯ ಕೇರಳದ ಚೆರಿ ಕಲ್ಲೂರು ಗ್ರಾಮಕ್ಕೆ ದೋಣಿ ತೆರಳುತ್ತಿದ್ದ ಸಂದರ್ಭದಲ್ಲಿ ಮಗುಚಿದೆ. ದೋಣಿಯಿಂದ ನದಿಗೆ ಜಿಗಿದ, 9ಮಂದಿ ಈಜಿಕೊಂಡು ದಡ ಸೇರಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, January 25, 2006, 23:53 [IST]