ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಟಿಯು ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಮೂವರ ಬಂಧನ
ವಿಟಿಯು
ಪ್ರಶ್ನೆ
ಪತ್ರಿಕೆ
ಹಗರಣದಲ್ಲಿ
ಮೂವರ
ಬಂಧನ
ವಿವಿ
ನೌಕರರ
ಶಾಮೀಲು
:
ಕುಲಸಚಿವ
ಡಾ.ಶ್ರೀಧರ್
ಸ್ಪಷ್ಟನೆ
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ವಿ.ಶ್ರೀಧರ್ ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡುತ್ತ, ಆರೋಪಿಗಳಾದ ರಘು, ರವಿ ಹಾಗೂ ರಮೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರೂ ವಿವಿಯ ನಾಲ್ಕನೇ ದರ್ಜೆ ನೌಕರರು ಎಂದರು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮೂರನೇ ಸೆಮಿಸ್ಟರ್ನ ಸಿಗ್ನಲ್ ಆ್ಯಂಡ್ ಸಿಸ್ಟಮ್ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನ ಬಯಲುಗೊಂಡು, ಮಾರಾಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಿಟಿಯು ತನಿಖೆ ಕೈಗೊಂಡಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, January 24, 2006, 23:53 [IST]