ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಗನನ್ನು ಸಿಎಂ ಮಾಡಲು ಅಪ್ಪನ ನಾಟಕ - ಸಿದ್ದರಾಮಯ್ಯ
ಮಗನನ್ನು
ಸಿಎಂ
ಮಾಡಲು
ಅಪ್ಪನ
ನಾಟಕ
-
ಸಿದ್ದರಾಮಯ್ಯ
ರಾಷ್ಟ್ರಪತಿ
ಆಡಳಿತಕ್ಕೆ
ಕಾಂಗ್ರೆಸ್
ಮುಖಂಡ
ವಿಶ್ವನಾಥ್
ಆಗ್ರಹ
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೇವೇಗೌಡರನ್ನು ನಂಬಿದವರಿಗೆ ಸಂಕಷ್ಟ ತಪ್ಪದು ಎಂಬುದು ಎಂ.ಪಿ.ಪ್ರಕಾಶ್ ಮತ್ತು ಸಿಂಧ್ಯಾಗೆ ಈಗಲಾದರೂ ಅರಿವಾಗಿರಬಹುದು ಎಂದರು.
ಪುತ್ರವಾತ್ಸಲ್ಯದಿಂದ ರಾಜ್ಯರಾಜಕಾರಣವನ್ನು ದೇವೇಗೌಡರು ಹೊಲಸೆಬ್ಬಿಸಿದ್ದಾರೆ. ಅವರಿಗೆ ಪಕ್ಷದ ಬಗ್ಗೆ ಪ್ರೀತಿಯಿದ್ದರೆ, ಈ ಕೂಡಲೇ ಪಕ್ಷದ್ರೋಹವೆಸಗಿರುವ ತಮ್ಮ ಪುತ್ರ ಕುಮಾರಸ್ವಾಮಿಯನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ : ಸದ್ಯದ ಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬೇಕೆಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, January 19, 2006, 23:53 [IST]