ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌಡ, ಬಂಗಾರಪ್ಪ ಫೋನಿಗೆ ಕಾಂಗ್ರೆಸ್ ಕಿವಿ : ಆರೋಪ
ಗೌಡ,
ಬಂಗಾರಪ್ಪ
ಫೋನಿಗೆ
ಕಾಂಗ್ರೆಸ್
ಕಿವಿ
:
ಆರೋಪ
ಏಪ್ರಿಲ್ನಲ್ಲಿ
ಚುನಾವಣೆ
ಖಚಿತ,
ಆಗ
ತೋರಿಸುತ್ತೇನೆ
ನನ್ನ
ತಾಕತ್ತು
-ಎಸ್.ಬಂಗಾರಪ್ಪ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ದೂರವಾಣಿ ಕದ್ದಾಲಿಕೆ ಪ್ರಕರಣಗಳನ್ನು ಸದ್ಯದಲ್ಲಿಯೇ ಸಾಕ್ಷಿ ಸಮೇತ ಪ್ರಕಟಿಸುತ್ತೇನೆ ಎಂದರು.
ನನ್ನ ಪೋನ್ ಮಾತ್ರವಲ್ಲ ದೇವೇಗೌಡ ಮತ್ತು ಬಿಜೆಪಿ ಮುಖಂಡರ ದೂರವಾಣಿ ಕರೆಗಳನ್ನು ಕಾಂಗ್ರೆಸ್ ಕದ್ದು ಕೇಳುತ್ತಿದೆ. ಈ ಹೀನ ಸಂಸ್ಕೃತಿ ಖಂಡನೀಯ ಎಂದು ಬಂಗಾರಪ್ಪ ಹೇಳಿದರು.
ದೇವೇಗೌಡ ಮತ್ತು ಕಾಂಗ್ರೆಸ್ ನಡುವೆ ಏನೇ ಮನಸ್ತಾಪ ಬಂದರೂ, ಸರ್ಕಾರ ಇನ್ನೆರಡು ತಿಂಗಳು ಬೀಳುವುದಿಲ್ಲ. ಏಪ್ರಿಲ್ನಲ್ಲಿ ವಿಧಾನಸಭೆ ಚುನಾವಣೆ ಖಚಿತ ಎಂದು ಭವಿಷ್ಯ ನುಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, January 17, 2006, 23:53 [IST]