ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರ್ಷದ ಕನ್ನಡಿಗ ವೆಂಕಟಾಚಲರಿಗೆ ನೈತಿಕ ಬೆಂಬಲ
ವರ್ಷದ
ಕನ್ನಡಿಗ
ವೆಂಕಟಾಚಲರಿಗೆ
ನೈತಿಕ
ಬೆಂಬಲ
ಅನ್ಯಾಯ
ನೋಡಿ
ಸುಮ್ಮನಿರಲಾರೆ,
ಕನ್ನಡ
ಕೆಲಸಕ್ಕೆ
ಸದಾ
ಸಿದ್ಧ
-ವೆಂಕಟಾಚಲ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಈಟಿವಿ ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಉಪಲೋಕಾಯುಕ್ತರಿಂದ ನನ್ನ ಕೆಲಸಕ್ಕೆ ತೊಡಕಾಗಿದೆ ಎಂದು ಸೂಚ್ಯವಾಗಿ ಹೇಳಿದ ಅವರು, ಮಿತಿಗಳ ನಡುವೆಯೇ ಭ್ರಷ್ಟರಿಗೆ ಪಾಠ ಕಲಿಸುತ್ತೇನೆ ಎಂದರು.
ಭಾರೀ ಕರತಾಡನ-ಜೈಕಾರಗಳ ಮಧ್ಯೆ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ವೆಂಕಟಾಚಲರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶಂಕರ್ ಮಹಾದೇವನ್, ಸಿ. ಅಶ್ವಥ್, ಸಂಗೀತಾ ಕಟ್ಟಿ ಮತ್ತಿತರ ಗಾಯಕರು ತಮ್ಮ ಗಾನಸಿರಿಯಿಂದ ಮೋಡಿ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, January 16, 2006, 23:53 [IST]