ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ ವಕೀಲರ ಸಂಘಕ್ಕೆ ವೈ.ಆರ್. ಸದಾಶಿವ ರೆಡ್ಡಿ ಸಾರಥ್ಯ
ರಾಜ್ಯ
ವಕೀಲರ
ಸಂಘಕ್ಕೆ
ವೈ.ಆರ್.
ಸದಾಶಿವ
ರೆಡ್ಡಿ
ಸಾರಥ್ಯ
ವಕೀಲರ
ಸಂಘದ
ಚುನಾವಣೆ
ಪ್ರಕ್ರಿಯೆ
ಪೂರ್ಣ,
ಉಪಾಧ್ಯಕ್ಷರಾಗಿ
ಮೋಹನ್
ಲಿಂಬಿಕಾಯಿ
ಆಯ್ಕೆ
ಬೆಂಗಳೂರು : ಕರ್ನಾಟಕ ರಾಜ್ಯ ವಕೀಲರ ಸಂಘದ ಅಧ್ಯಕ್ಷರಾಗಿ ವೈ.ಆರ್.ಸದಾಶಿವ ರೆಡ್ಡಿ, ಉಪಾಧ್ಯಕ್ಷರಾಗಿ ಮೋಹನ್ ಲಿಂಬಿಕಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಎ.ಆರ್.ಪಾಟೀಲ ವಕೀಲರ ಸಂಘದ ಅಧ್ಯಕ್ಷರಾಗಿದ್ದರು.
ಭಾರತೀಯ ಬಾರ್ ಕೌನ್ಸಿಲ್ ಸದಸ್ಯರಾಗಿ ಬಿ.ಡಿ.ಹಿರೇಮಠ ಅವರನ್ನು ಅವರೋಧವಾಗಿ ಆಯ್ಕೆಮಾಡಲಾಗಿದೆ.
English summary
Y.R. Sadasiva Reddy and Mohan A. Limbikai took over as Chairman and the ViceChairman of the Karnataka Bar Council on Sunday(Jan.15)